ಕೋವಿಡ್-19, ಚಳಿ ಗಾಳಿ ಮಧ್ಯೆ ರೈತರ ಪ್ರತಿಭಟನೆಯ ಚಿತ್ರಗಳು 

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಇಡೀ ವಿಶ್ವದ ಗಮನ ಸೆಳೆದಿದೆ. 
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಇಡೀ ವಿಶ್ವದ ಗಮನ ಸೆಳೆದಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಛಾಯಾಗ್ರಾಹಕರು ದೆಹಲಿಯ ಚಳಿ ಮತ್ತು ಕೋವಿಡ್
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಇಡೀ ವಿಶ್ವದ ಗಮನ ಸೆಳೆದಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಛಾಯಾಗ್ರಾಹಕರು ದೆಹಲಿಯ ಚಳಿ ಮತ್ತು ಕೋವಿಡ್
Updated on
ಟ್ರಾಕ್ಟರ್ ಟ್ರಾಲಿಗಳು, ವ್ಯಾನ್ ಗಳು ಮತ್ತು ಇತರ ವಾಹನಗಳನ್ನು ರೈತರು ಬಳಸಿಕೊಂಡು ಆ ಮೂಲಕ ದೆಹಲಿ ತಲುಪಿದ್ದಾರೆ. ಸಿಂಘು ಭಾಗದಲ್ಲಿ ನಿಂತಿರುವ ರೈತರ ವಾಹನಗಳು.
ಟ್ರಾಕ್ಟರ್ ಟ್ರಾಲಿಗಳು, ವ್ಯಾನ್ ಗಳು ಮತ್ತು ಇತರ ವಾಹನಗಳನ್ನು ರೈತರು ಬಳಸಿಕೊಂಡು ಆ ಮೂಲಕ ದೆಹಲಿ ತಲುಪಿದ್ದಾರೆ. ಸಿಂಘು ಭಾಗದಲ್ಲಿ ನಿಂತಿರುವ ರೈತರ ವಾಹನಗಳು.
ದೆಹಲಿಯ ಉತ್ತರ ಪ್ರದೇಶದ ಗಡಿಭಾಗದ ಗಜಿಪುರದಲ್ಲಿ ವಾಹನದೊಳಗೆ ವಿಶ್ರಾಂತಿ ಪಡೆಯುತ್ತಿರುವ ರೈತರು.
ದೆಹಲಿಯ ಉತ್ತರ ಪ್ರದೇಶದ ಗಡಿಭಾಗದ ಗಜಿಪುರದಲ್ಲಿ ವಾಹನದೊಳಗೆ ವಿಶ್ರಾಂತಿ ಪಡೆಯುತ್ತಿರುವ ರೈತರು.
ಪ್ರತಿಭಟನೆ ಮಧ್ಯೆ ರೈತರ ಉಭಯ ಕುಶಲೋಪರಿ, ತಮಾಷೆ ಮಾತುಕತೆ
ಪ್ರತಿಭಟನೆ ಮಧ್ಯೆ ರೈತರ ಉಭಯ ಕುಶಲೋಪರಿ, ತಮಾಷೆ ಮಾತುಕತೆ
ಸಿಂಘು ಗಡಿಭಾಗದಲ್ಲಿ ರೈತರಿಗೆ ಆರೋಗ್ಯ ತಪಾಸಣೆ
ಸಿಂಘು ಗಡಿಭಾಗದಲ್ಲಿ ರೈತರಿಗೆ ಆರೋಗ್ಯ ತಪಾಸಣೆ
ಸಿಂಘು ಗಡಿಯಲ್ಲಿ ಬಟ್ಟೆಯನ್ನು ಒಣಗಲು ಹಾಕಿರುವ ರೈತರು
ಸಿಂಘು ಗಡಿಯಲ್ಲಿ ಬಟ್ಟೆಯನ್ನು ಒಣಗಲು ಹಾಕಿರುವ ರೈತರು
ಕುಂಡ್ಲಿ ಗಡಿಯಲ್ಲಿ ಆಹಾರ ತಯಾರಿಸುತ್ತಿರುವ ರೈತರು
ಕುಂಡ್ಲಿ ಗಡಿಯಲ್ಲಿ ಆಹಾರ ತಯಾರಿಸುತ್ತಿರುವ ರೈತರು
ಪ್ರತಿಭಟನಾಕಾರರಿಗೆ ರೊಟ್ಟಿ ತಯಾರಿಸುತ್ತಿರುವ ರೈತರು
ಪ್ರತಿಭಟನಾಕಾರರಿಗೆ ರೊಟ್ಟಿ ತಯಾರಿಸುತ್ತಿರುವ ರೈತರು
ಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ಮಧ್ಯಭಾಗದಲ್ಲಿ ಊಟ ಮಾಡುತ್ತಿರುವುದು
ಸಿಂಘು ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ಮಧ್ಯಭಾಗದಲ್ಲಿ ಊಟ ಮಾಡುತ್ತಿರುವುದು
ಬೀದಿ ಬದಿ ಮಕ್ಕಳಿಗೆ ಆಹಾರ ನೀಡಿರುವ ಪ್ರತಿಭಟನಾ ನಿರತ ರೈತರು. ಆಹಾರ ಪಡೆದ ನಂತರ ಸಂತೋಷಪಟ್ಟ ಮಕ್ಕಳು.
ಬೀದಿ ಬದಿ ಮಕ್ಕಳಿಗೆ ಆಹಾರ ನೀಡಿರುವ ಪ್ರತಿಭಟನಾ ನಿರತ ರೈತರು. ಆಹಾರ ಪಡೆದ ನಂತರ ಸಂತೋಷಪಟ್ಟ ಮಕ್ಕಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com