
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನವದೆಹಲಿಯಲ್ಲಿ ಇಂದು ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.
1 / 12

ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಅಪಾರ ಸಂಖ್ಯೆಯ ರೈತರು
2 / 12

ಕೆಂಪು ಕೋಟೆ ಬಳಿ ಹರ್ಷೋದ್ಗಾರ ಮಾಡುತ್ತಿರುವ ರೈತರು
3 / 12

ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕೆಂಪುಕೋಟೆ ಬಳಿ ನಿಂತಿರುವ ಹೋರಾಟಗಾರ
4 / 12

ಕೆಂಪುಕೋಟೆ ಬಳಿಯ ಧ್ವಂಜಸ್ತಂಭ ಏರಿ ರೈತ ಸಂಘಟನೆಯ ಭಾವುಟ ಹಾರಿಸಲು ಪ್ರಯತ್ನಿಸುತ್ತಿರುವ ರೈತರು
5 / 12

ದೆಹಲಿ ಸಾರಿಗೆ ಸಂಸ್ಥೆ ಬಸ್ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಪುಡಿ ಪುಡಿಯಾದ ಗಾಜುಗಳು
6 / 12

ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು
7 / 12

ಸುರಕ್ಷತಾ ಸಾಧನಗಳೊಂದಿಗೆ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸುತ್ತಿರುವ ಪೊಲೀಸರು
8 / 12

ರೈತರ ಜೊತೆಗಿನ ಸಂಘರ್ಷದಿಂದಾಗಿ ಅಸ್ವಸ್ಥಗೊಂಡ ಪೊಲೀಸ್ ಸಿಬ್ಬಂದಿ
9 / 12

ಅಸ್ಥಸ್ಥಗೊಂಡ ಪೊಲೀಸ್ ಸಿಬ್ಬಂದಿಗೆ ಉಪಚರಿಸುತ್ತಿರುವ ಸಹೋದ್ಯೋಗಿಗಳು
10 / 12

ಪೊಲೀಸ್ ಸರ್ಪಗಾವಲಿನಲ್ಲಿ ಪ್ರತಿಭಟನಾಕಾರರು
11 / 12

ಪರಿಸ್ಥಿತಿ ನಿಯಂತ್ರಿಸಲು ನಿಯೋಜಿತಗೊಂಡಿರುವ ಅಪಾರ ಸಂಖ್ಯೆಯ ಪೊಲೀಸರು
12 / 12
Stay up to date on all the latest ದೇಶ news