ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ವಿಶ್ವನಾಥ್ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡರಲಿಲ್ಲ, ಜೊತೆಗೆ ಸಾ.ರಾ ಮಹೇಶ್ ಗೆ ಹೆಚ್ಚಿ ಆದ್ಯತೆ ನೀಡುತ್ತಿದ್ದದ್ದು, ವಿಶ್ವನಾಥ್ ಅವರಿಗೆ ಬೇಸರ ಮೂಡಿಸಿತ್ತು, ಇದರಿಂದ ಬೇಸತ್ತಿದ್ದ ವಿಶ್ವನಾಥ್ ರಾಜಿನಾಮೆ ನೀಡಿ ಕಾಂಗ್ರೆಸ್ ಶಾಸಕರೊಂದಿಗೆ ಸೇರಿದ್ದರು.