ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದು, ಆಕಸ್ಮಿಕವಾಗಿ ಮುಖ್ಯಮಂತ್ರಿಯಾದೆ. ದೇವರ ದಯೆದಿಂದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. 14 ತಿಂಗಳ ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಅಭಿವೃದ್ದಿತ್ತ ಕೆಲಸ ಮಾಡಿದ್ದೇನೆ, ಇತ್ತೀಚಿನ ರಾಜಕೀಯದಲ್ಲಿ ಜಾತಿಯತೆ ತುಂಬಿದ್ದು, ರಾಜಕೀಯ ದೂರ ಸರಿಯಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.