ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ, ಸಿಎಂ ಇಂದು ಬೆಳಗ್ಗೆ ರಾಜ್ಯಪಾಲರಿಗೆ ಖಾತೆ ಹಂಚಿಕೆ ಪಟ್ಟಿ ರವಾನಿಸಿದ್ದಾರೆ.
ಸಚಿವರಿಗೆ ಸಿಗಬಹುದಾದ ಸಂಭಾವ್ಯ ಖಾತೆಗಳ ಪಟ್ಟಿ:
ಗೋವಿಂದ ಕಾರಜೋಳ - ಲೋಕೋಪಯೋಗಿ ಇಲಾಖೆ
ಡಾ. ಅಶ್ವತ್ಥ್ ನಾರಾಯಣ - ವೈದ್ಯಕೀಯ ಶಿಕ್ಷಣ ಅಥವಾ ಗೃಹ ಖಾತೆ
ಕೆ.ಎಸ್. ಈಶ್ವರಪ್ಪ - ಸಮಾಜ ಕಲ್ಯಾಣ
ಆರ್. ಅಶೋಕ - ಕಂದಾಯ
ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಬಿ. ಶ್ರೀರಾಮುಲು - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಎಸ್. ಸುರೇಶ್ ಕುಮಾರ್- ಉನ್ನತ ಶಿಕ್ಷಣ
ವಿ. ಸೋಮಣ್ಣ- ವಸತಿ ಮತ್ತು ನಗರಾಭಿವೃದ್ಧಿ
ಕೋಟ ಶ್ರೀನಿವಾಸ್ ಪೂಜಾರಿ - ಮೀನುಗಾರಿಕೆ, ಬಂದರು
ಜೆ.ಸಿ. ಮಾಧುಸ್ವಾಮಿ - ಕಾನೂನು ಮತ್ತು ಸಂಸದೀಯ ವ್ಯವಹಾರ
ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ
ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಲಕ್ಷ್ಮಣ ಸವದಿ - ಸಹಕಾರ
ಎಚ್ ನಾಗೇಶ್ - ತೋಟಗಾರಿಕೆ
ಬಸವರಾಜ ಬೊಮ್ಮಾಯಿ - ಇಂಧನ
ಪ್ರಭು ಚೌಹಾಣ್ - ಯುವಜನ ಸಬಲೀಕರಣ ಮತ್ತು ಕ್ರೀಡೆ
ಉಳಿದ ಎಲ್ಲಾ ಪ್ರಮುಖ ಖಾತೆಗಳು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement