ಸಮಾನತಾವಾದದ ಸಮಾಜ ಸೃಷ್ಟಿಯಲ್ಲಿ ತಮಗೆ ಬಲವಾಗಿ ನಂಬಿಕೆಯಿದ್ದು, ಉಪ್ಪಾರ ಸಮುದಾಯದವರು ಇನ್ನೂ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿದ್ದಾರೆ.ಅವರನ್ನು ಸಮಾಜದಲ್ಲಿ ಕೆಳದರ್ಜೆಯವರಾಗಿ ಪರಿಗಣಿಸಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿ ಸಮಾಜದಲ್ಲಿ ಜನರನ್ನು ಮೇಲು-ಕೀಳು ಎಂದು ನೋಡುತ್ತದೆ. ಉಪ್ಪಾರ ಸಮುದಾಯದವರನ್ನು ಪರಿಶಿಷ್ಟ ವರ್ಗದ ಸಾಲಿನಲ್ಲಿ ಪರಿಗಣಿಸಬೇಕೆಂದು ಭಾವಿಸುತ್ತೇನೆ ಎಂದರು.