ಜೆಡಿಎಸ್ ಪಕ್ಷ ಹಾಳು ಮಾಡಲು ಹಾಗೂ ಸಿಎಂ ಕುಮಾರಸ್ವಾಮಿಯನ್ನು ಸಿಲುಕಿಸಲು ಎಸ್ಐಟಿ ತನಿಖೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆಂಬ ಈಶ್ವರಪ್ಪ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಾಜಿ ಸಿಎಂ ಸಿದ್ದು ಯಡಿಯೂರಪ್ಪ ಏನು ಮಾಡುತ್ತಾರೆ ಅವರಿಗೆ ಗೊತ್ತಿಲ್ಲ, ಆರೋಪ ಮಾಡಬೇಕು, ಆದರೆ ಆಧಾರವಿರಬೇಕು, ಗಂಭೀರ ಆಗಿರಬೇಕು ಎಂದು ತಿರುಗೇಟು ನೀಡಿದ್ದಾರೆ.