ರಮೇಶ್, ಆರ್.ಶಂಕರ್, ಸಚಿವಕಾಂಕ್ಷಿಗಳಾದ ಬಿ ನಾಗೇಂದ್ರ, ಬಿ.ಸಿ ಪಾಟೀಲ್, ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ತೆರಳಿ ಫಲಪ್ರಧವಾಗದೇ ವಾಪಸ್ ಬಂದಿದ್ದಾರೆ. ಬಂಡಾಯ ಶಾಸಕರನ್ನು ಭೇಟಿ ಮಾಡಲು ಕೇವಲ ಅಮಿತ್ ಷಾ ಮಾತ್ರ ನಿರಾಕರಿಸಿಲ್ಲ, ಸಮಯ ವ್ಯರ್ಥ ಎಂದು ತಿಳಿದ ಷಾ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಕೂಡ ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ,