ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಹಣದ ಆಮಿಷ ಒಡ್ಡಿದೆ, ಹಾಗೆಯೇ ಆಪರೇಷನ್ ಕಮಲ ನಡೆಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ ಎಂಬ ಮಾತುಗಳು ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ "ಎಲ್ಲರಿಗೂ ರೆಸಾರ್ಟ್ ನಲ್ಲಿ ಏನಾಗಿದೆ ಎನ್ನುವುದು ಚೆನ್ನಾಗಿ ಅರಿವಿದೆ.ಡಿ (ಎಸ್) ಮತ್ತು ಕಾಂಗ್ರೆಸ್ ನಾಯಕರು ತಮ್ಮ ವೈಫಲ್ಯಗಳನ್ನು ಮರೆಮಾಡಲಿಕ್ಕಾಗಿ ಆಪರೇಷನ್ ಕಮಲ ಎಂಬ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಲ್ಲಿನ ಬಿರುಕುಗಳಿಗೆ, ಭಿನ್ನಾಭಿಪ್ರಾಯಗಳಿಗೆ ನಾವು ಜವ್ಚಾಬ್ದಾರರಲ್ಲ" ಎಂದಿದ್ದಾರೆ.