ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರತಾಪ್ ಸಿಂಹ ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ,ಸ್ನಾತಕೋತ್ತರ ಪದವಿ ಪಡೆದರು, ಅದಾದ ನಂತರ ವಿಜಯ ಕರ್ನಾಟಕ ದೈನಂದಿನ ಪತ್ರಿಕೆಗೆ 1999 ರಲ್ಲಿ ಸೇರಿದರು. ಟ್ರೈನಿಯಾಗಿದ್ದ ಪ್ರತಾಪ್ ಸಿಂಹ ಬರಹಗಳು ವಿಶ್ವೇಶ್ವಲರ ಭಟ್ಟರ ಗಮನ ಸೆಳೆದವು. ಪ್ರತಾಪ್ ಸಿಂಹ ಬಲಪಂಥೀಯ ಪರ ಬರಹಗಳು ಹಿಂದೂ ಕಟ್ಟವಾದಿಗಳಿಗೆ ಇಡಿಸಿ ಅಭಿಮಾನಿಗಳು ಹೆಚ್ಚಾದರು, ಇದರ ಜೊತೆಗೆ ಎಡ ಪಂಥೀಯರ ಕೋಪಕ್ಕೂ ತುತ್ತಾದರು. ಭಯೋತ್ಪಾದಕ ಸಂಘಟನೆಗಳ ಹಿಟ್ ಲಿಸ್ಟ್ ನಲ್ಲಿ ಪ್ರತಾಪ್ ಸಿಂಹ ಹೆಸರು ಸೇರಿಕೊಂಡಿತ್ತು.