ಕಾಂಗ್ರೆಸ್ ಪಕ್ಷದಿಂದ ಸತತ ಎಳು ಬಾರಿ ಗೆದಿದ್ದ ಬೆಂಗಳೂರಿನ ಬಿಟಿಎಂ ಲೇಔಟಿನ ರಾಮಲಿಂಗಾರೆಡ್ಡಿ, ಎಸ್ ಟಿ ಸೋಮಶೇಖರ್ ,ಮುನಿರತ್ನ, ಬಿ. ಸಿ. ಪಾಟೀಲ್, ರಮೇಶ್ ಜಾರಕಿ ಹೊಳಿ, ಮಸ್ಕಿ ಕ್ಷೇತ್ರದ ಶಾಸಕರ ಪ್ರತಪಗೌಡ ಪಾಟೀಲ್ , ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್ ಹಾಗೂ ಜೆಡಿಎಸ್ ಪಕ್ಷದ ಎಚ್. ವಿಶ್ವನಾಥ್ , ಕೆ. ಗೋಪಾಲಯ್ಯ ,ನಾರಾಯಣಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.