ಮುಂದಿನ ಸರದಿಯಲ್ಲಿ ನಾಗೇಂದ್ರ, ರೋಶನ್ ಬೇಗ್, ಸೌಮ್ಯ ರೆಡ್ಡಿ, ಅಂಜಲಿ ನಿಂಬಳ್ಕರ್, ಲಿಂಗೇಶ್, ಕೆ. ಸುಧಾಕರ್, ಸುಬ್ಬಾರೆಡ್ಡಿ, ಶ್ರೀನಿವಾಸ ಗೌಡ, ವಿ. ಮುನಿಯಪ್ಪ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಅವರಿಂದ ಮನವೊಲಿಕೆಯ ಯತ್ನಗಳು ನಡೆಯುತ್ತಿವೆ.