ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಮನೆಗೆ ದೊಡ್ಡವರು ಬಂದಿದ್ದರು, ಅವರು ಬಾರಬಾರದು ಇತ್ತು. ಅವರು ಕರೆದಿದ್ದರೇ ನಾನು ಹೋಗ್ತಾ ಇದ್ದೆ. ಪಕ್ಷ ಬಿಡಬೇಡಿ ಅಂತ ಹೇಳಿದ್ದಾರೆ. ಸ್ಪೀಕರ್ ಇಂದು 4:30ಕ್ಕೆ ಕರೆದಿದ್ದಾರೆ. ಸಂಜೆ ಹೋಗುತ್ತೇನೆ ರಾಜೀನಾಮೆ ಸ್ವೀಕಾರ ಆಗುವವರೆಗೆ ನಾನು ಶಾಸಕನೇ ಎಂದು ಹೇಳಿದ್ದಾರೆ.