ಹಿಂದಿನ ಮೈತ್ರಿಗಳನ್ನು ಅಸ್ಥಿರಗೊಳಿಸಿದಾಗ ಅವರ ಸಿದ್ಧಾಂತಗಳು ಏಲ್ಲಿಗೆ ಹೋಗಿದ್ದವು. ಹೋಟೆಲ್ ಗಳ ಬಿಲ್ ಯಾರು ಪಾವತಿ ಮಾಡಿದರು. ವಿಮಾನದ ವೆಚ್ಚ ಭರಿಸಿದವರು ಯಾರು, ಇಲ್ಲಿಂದ ಅಲ್ಲಿಗೆ ಶಾಸಕರನ್ನು ಕರೆದುಕೊಂಡು ಹೋದವರು ಯಾರು ಎಂದು ಪ್ರಶ್ನಿಸಿದರು. ಇದಕ್ಕಿದ್ದಂತೆ ಈಗ ತತ್ವಗಳ ಬಗ್ಗೆ ಕಾಂಗ್ರೆಸ್ ಕಣ್ಣಿರುಡುತ್ತಿದೆ ಎಂದು ಲೇವಡಿ ಮಾಡಿದರು.