ಐಎಂಎ ಬಹುಕೋಟಿ ವಂಚನೆ ಪ್ರಕರಣದಿಂದ ರಾಜ್ಯದ ಸಾವಿರಾರೂ ಜನರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಶಾಸಕ ಸಿಟಿ ರವಿ ಅವರು ಮಧ್ಯೆ ಮಾತನಾಡಿ ಯಾವ ಸರ್ಕಾರ ಈ ವಂಚನೆ ಪ್ರಕರಣದ ಹಿಂದೆ ಇದೆ ಅದನ್ನು ಹೇಳಿ ಬಿಡಿ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಜೊತೆ ಯಾರು ಹೋಗಿ ಬಿರಿಯಾನಿ ತಿಂದಿದ್ದರು. ಯಾರು ಯಾರನ್ನು ರಕ್ಷಿಸಿದರು ಎಂದು ಹೇಳಿದರು.