"ಕಾಂಗ್ರೆಸ್ ಶಾಸಕರು ಓಡಿಹೋದರು ಎಂದು ಯಾರೋ ಪಂಡಿತ್ ನೆಹರೂಗೆ ಹೇಳಿದರು. ನೆಹರೂ ಅವರು ಶಾಸಕನನ್ನು ಈ ಕಡೆಯಿಂದ ಆ ಕಡೆ ಕರೆದೊಯ್ಯಲು ಸಾಧ್ಯವಾದರೆ ಅದು ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು. ಆದ್ದರಿಂದ, ಒಂದು ಹಂತದಲ್ಲಿ ನೀವು (ಸಿದ್ದರಾಮಯ್ಯ) ಪ್ರಬಲರಾಗಿದಿದ್ದರೆ ಶಾಸಕರು ಓಡಿಹೋಗಲು ಹೇಗೆ ಸಾಧ್ಯವಾಗುತ್ತಿತ್ತು. ನೀವು (ಯಡಿಯೂರಪ್ಪ) ಕಿರುನಗೆ ಮಾಡಬೇಡಿ, ನೀವು ಈ ಮೊದಲು ಶಾಸಕರು ಓಡಿಹೋಗಲು ಸಹಕರಿಸಿದ್ದೀರಿ "ಎಂದು ಸ್ಪೀಕರ್ ಉಭಯ ನಾಯಕರ ಕಾಲೇಳೆದರು.