ನಾನು ಸುಮ್ಮನೆ ಕೂರುವುದಿಲ್ಲ, ಮೊದಲಿಗಿಂತ ತುಂಬಾ ಬದಲಾಗಿದ್ದೇನೆ,ನಾವು ಜನರನ್ನು ಮುಖಾಮುಖಿಯಾಗಿ ಭೇಟಿಯಾದರೇ ಮಾತ್ರ ವಾಸ್ತವತೆ ಅರಿವಾಗುತ್ತದೆ ಎಂಬುದು 8 ತಾಲೂಕುಗಳನ್ನು 45-50 ದಿನ ಸುತ್ತಿದ ಮೇಲೆ ತಿಳಿಯಿತು. ಇದೇ ರೀತಿ ಬೇರೆ ಜಿಲ್ಲೆಗಳನ್ನು ಅರ್ಥ ಮಾಡಿಕೊಳ್ಳ ಕಿದೆ. ನಾನು ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಹೇಳಿದ್ದಾರೆ.