ಚುನಾವಣೆಗೆ ನಿಂತಾಗಿಂದಲೂ ತಮ್ಮನ್ನು ಗುರಿಯಾಗಿಸಲಾಯಿತು, ಈಗಲೂ ಗುರಿಯಾಗಿಸಲಾಗುತ್ತಿದೆ, ನನ್ನನ್ನು ಗುರಿಯಾಗಿಸಿದರೆ ಅದನ್ನು ಸಹಿಸಿಕೊಳ್ಳಬಹುದು ಆದರೆ ಜನರನ್ನು ಈ ರೀತಿ ಗುರಿಯಾಗಿಸುವುದನ್ನು ಸಹಿಸಲು ಸಾಧ್ಯವಿಲ್ಲ, ಜನರನ್ನು ಗುರಿಯಾಗಿಸುವುದು ಸರಿಯಲ್ಲ, ಮಂಡ್ಯದ ಪ್ರತಿಯೊಬ್ಬರಿಗಾಗಿಯೂ ನಾನು ಕೆಲಸ ಮಾಡುತ್ತೇನೆ, ಕೇವಲ ನನಗೆ ಮತ ಹಾಕಿದವರಿಗೆ ಮಾತ್ರ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿದರು.