ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಪುನಾಕಚಣೆ ಆಗುವ ಅವಶ್ಯಕತೆಯಿದೆ, . ರಾಜ್ಯ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ನಡೆಯುತ್ತಿದೆ, ತಮ್ಮ ಮೆಚ್ಚಿನವರಿಗೆ ಹಾಗೂ ಬೇಕಾದವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ, ದಶಕಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಇದರಿಂದ ನಿರಾಶೆಯಾಗಿದೆ, ಹೊರಗಿನಿಂದ ಬಂದ ಜಮೀರ್ ಅಹ್ಮದ್ ಅಂತವರಿಗೆ ಮಣೆ ಹಾಕಲಾಗುತ್ತಿದೆ, ಪಕ್ಷಕ್ಕಾಗಿ ದುಪಡಿದವರನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ತಿಳಿಸಿದ್ದಾರೆ.