ನಾನು ಮುಖ್ಯಮಂತ್ರಿ ಆದಾಗ ಮತ್ತು ಇಂದಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ, ಎಲ್ಲಾ ನೋವು ನನಗೆ ಇರಲಿ, ಕೆಲವೊಮ್ಮೆ ನನಗೆ ಅನಿಸುತ್ತಿತ್ತು, ಜನರ ವಿಶ್ವಾಸ ಕಳೆದುಕೊಳ್ಳುತ್ತೇನೆ ಎಂಬ ಭಾವನೆ ನನಗೆ ಬರುತ್ತಿತ್ತು, ಗ್ರಾಮ ವಾಸ್ತವ್ಯ ಮಾಡಲು ಕೇವಲ ಜನರು ಮಾತ್ರ ಕಾರಣವಲ್ಲ, ಅಧಿಕಾರಿಗಳಲ್ಲೂ ಆತ್ಮ ವಿಶ್ವಾಸ ಮೂಡಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.