ಬಿಜೆಪಿಯೊಂದಿಗಿನ ತೇಜಸ್ವಿಯ ಒಡನಾಟವು ಎಬಿವಿಪಿ ಮತ್ತು ಯುವ ಮೋರ್ಚಾದಲ್ಲಿ ಅವರ ಭಾಗವಹಿಸುವಿಕೆಯಿಂದ ಪ್ರಾರಂಬವಾಗುತ್ತದೆ.ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಬಿಜೆಪಿಯ ಹಿರಿಯ ನಾಯಕ ಮತ್ತು ಶಾಸಕರಾಗಿದ್ದರೂ ತೇಜಸ್ವಿ ತಮ್ಮದು ರಾಜಕೀಯ ನಾಯಕನ ವಂಶ ಎಂಬುದನ್ನು ನಿರಾಕರಿಸುತ್ತಾರೆ.ವರ ಚೊಚ್ಚಲ ಭಾಷಣವು ಪ್ರಧಾನಿ ಮತ್ತು ಹಿಂದೂ ಧರ್ಮದ ಹೆಮ್ಮೆಯ ಕುರಿತಾಗಿತ್ತು., ಬಿಜೆಪಿಯ ಕಾರ್ಯಸೂಚಿ ಜತೆಗೆ ನವೀನ, ಯುವ ಸಮುದಾಯ, ಮಾಹಿತಿ, ಹಿಂದೂ ಹೆಮ್ಮೆ ಎಂಬ ಅಂಶಗಳನ್ನು ಹೊಂದಿತ್ತು.