ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಬೇಡಿಕೆಗಳನ್ನು ರೈಲ್ವೆ ಸಚಿವರ ಮುಂದಿಡುತ್ತೇನೆ, ಅದರಲ್ಲಿ ಬೀದರ್-ಯಶವಂತಪುರ ರೈಲು ಕೂಡ ಸೇರಿದೆ. 2014 ರಲ್ಲಿ ಖೂಬಾ ಬಗ್ಗೆ ಜನರಿಗೆ ಅಷ್ಟೊಂದು ತಿಳಿದಿರಲಿಲ್ಲ, ಹೀಗಿದ್ದರೂ 2018ರಲ್ಲಿ ಮೋದಿ ಅಲೆಯ ಮೇಲೆ ಗೆದ್ದು ಬಂದಿದ್ದಾರೆ,.ಜೊತೆಗೆ ಅವರ ಕೆಲಸವೂ ಗೆಲ್ಲಲು ಕಾರಣವಾಗಿದೆ.