ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಬಿ,ಕೆ ಹರಿಪ್ರಸಾದ್ ಅವರ ಹೇಳಿಕೆಯಿಂದಾಗಿ ರಾಷ್ಟ್ರೀಯತೆ ಭಾವನೆ ಅಧಿಕವಾಗಿರುವ ದಕ್ಷಿಣ ಕನ್ನಡ ಜನತೆಗೆ ನೋವುಂಟು ಮಾಡಿದೆ., ಕೇವಲ ದಕ್ಷಿಣ ಕನ್ನಡ ಮಾತ್ರವಲ್ಲ, ನೆರೆಹೊರೆಯ ಲೋಕಸಭೆ ಕ್ಷೇತ್ರದ ಜನತೆಗೂ ಈ ಹೇಳಿಕೆ ಇರಿಸು ಮುರಿಸು ತಂದಿದೆ.