ದೇಶ ಸೇವೆ ಮಾಡಲು ರಾಜಕೀಯಕ್ಕೆ ಬರುವುದಾಗಿ ದೇವೇಗೌಡರ ಮೊಮ್ಮಕ್ಕಳು ಹೇಳುತ್ತಾರೆ, ಅವರ ಕುಟುಂಬದಲ್ಲಿ ಈಗಾಗಲೇ ಬಹುತೇಕರು ಅಧಿಕಾರದಲ್ಲಿದ್ದಾರೆ. ತಾತ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರ ಬಳಿಯೂ ಅಧಿಕಾರದಲ್ಲಿರುವಾಗ ಸಮಾಜಸೇವೆ ಮಾಡಲು ಇನ್ನೇನು ಬೇಕಾಕಿದೆ, ಅಧಿಕಾರಕ್ಕೆ ಬಂದು ಜನಸೇವೆ ಮಾಡುತ್ತೇವೆ ಎನ್ನುವುದು ಜನರನ್ನು ಮೂರ್ಖ ಮಾಡುವ ಕುತಂತ್ರವೇ ಎಂದು ಪ್ರಶ್ನಿಸಿದರು.