- Tag results for Audi
![]() | ರೈತನೊಂದಿಗೆ ಕೇಂದ್ರ ಸಚಿವ ಖೂಬಾ ಒರಟು ಮಾತು, ಆಡಿಯೋ ಕ್ಲಿಪ್ ವೈರಲ್!ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ರೈತರೊಬ್ಬರೊಂದಿಗೆ ಅಗೌರವಯುತವಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಆಡಿಯೋ ಕ್ಲಿಪ್ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. |
![]() | ಪ್ರವಾದಿ ವಿರುದ್ಧದ ಹೇಳಿಕೆ ಖಂಡನೆಗೆ ಧ್ವನಿಗೂಡಿಸಿದ ಇಂಡೋನೇಷ್ಯಾ, ಸೌದಿ, ಯುಎಇ, ಅಫ್ಘಾನಿಸ್ತಾನಹೇಳಿಕೆಯನ್ನು ಖಂಡಿಸಿರುವ ಮುಸ್ಲಿಮ್ ರಾಷ್ಟ್ರಗಳ ಸಾಲಿಗೆ ಇಂಡೋನೇಷ್ಯಾ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಬಹ್ರೈನ್ ಅಫ್ಘಾನಿಸ್ತಾನ ಸೇರ್ಪಡೆಗೊಂಡಿವೆ. |
![]() | ಜಿಎಸ್ ಟಿ, ತೆರಿಗೆದಾರರಿಗೆ ವಂಚನೆ ಆರೋಪ: ಲೆಕ್ಕ ಪರಿಶೋಧಕ ಬಂಧನತೆರಿಗೆ ಲೆಕ್ಕ ಪರಿಶೋಧಕರ ಕಚೇರಿ ಮತ್ತು ಮನೆಯ ಆವರಣದ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜಾರಿ ವಿಭಾಗ ಅಧಿಕಾರಿಗಳು ಲೆಕ್ಕ ಪರಿಶೋಧಕನನ್ನು ಬಂಧಿಸಿದ್ದಾರೆ, ಲೆಕ್ಕ ಪರಿಶೋಧಕರು ನಕಲಿ ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. |
![]() | ಉಡುಪಿ: ಸಾವಿಗೂ ಮುನ್ನ ಪೊಲೀಸ್ ಸಿಬ್ಬಂದಿ ರಾಜೇಶ್ ಕುಂದರ್ ಮಾಡಿದ್ದ ಆಡಿಯೋ ವೈರಲ್!ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ಕಾನ್ಸ್ಟೆಬಲ್ ರಾಜೇಶ್ ಕುಂದರ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಡೆತ್ ನೋಟ್ ಪತ್ತೆಯಾದ ಬೆನ್ನಲ್ಲೇ ಇದೀಗ ಸಿಬ್ಬಂದಿ ರಾಜೇಶ್ ಕುಂದರ್ ಮಾಡಿದ್ದ ಆಡಿಯೋ ಕೂಡ ವೈರಲ್ ಆಗಿದೆ. |
![]() | 'ಅವತಾರ ಪುರುಷ' ಪ್ರೇಕ್ಷಕರಿಗೆ ನಿರಾಸೆ ಮಾಡಲ್ಲ, ಹೊಸತನ ತರಲಿದೆ: ಆಶಿಕಾ ರಂಗನಾಥ್ರಾಂಬೋ 2 ಸಿನಿಮಾದ ಬೆಸ್ಟ್ ಜೋಡಿ ಶರಣ್ ಮತ್ತು ಆಶಿಕಾ ರಂಗನಾಥ್ ಸುನ್ನಿಯ ಮುಂದಿನ ಸಿನಿಮಾ 'ಅವತಾರ ಪುರುಷ'ದಲ್ಲೂ ಮತ್ತೆ ಒಂದಾಗಿದ್ದಾರೆ. |
![]() | 30 ವರ್ಷದಿಂದ ಟಾಯ್ಲೆಟ್ ನಲ್ಲಿ ಸಮೋಸಾ ತಯಾರಿ: ರೆಸ್ಟೋರೆಂಟ್ ಬಂದ್ ಮಾಡಿಸಿದ ಅಧಿಕಾರಿಗಳು!30 ವರ್ಷಗಳಿಂದ ಶೌಚಾಲಯಗಳಲ್ಲಿ ಸಮೋಸಾ ಮತ್ತು ಇತರ ತಿಂಡಿಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. |
![]() | ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಆಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ; ಎಡಿಜಿಪಿ ವರ್ಗಾವಣೆಗೆ ಒತ್ತಾಯಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ (PSI recruitment exam scam) ಭಾರೀ ದೊಡ್ಡ ಹಗರಣ ನಡೆದಿರುವ ಆರೋಪ ಇದೀಗ ರಾಜ್ಯ ರಾಜಕೀಯವನ್ನು ತಲ್ಲಣಗೊಳಿಸಿದೆ. ಇಷ್ಟು ದಿನ ಕೇವಲ ಆರೋಪ ಮಾಡಿಕೊಂಡು ಬರುತ್ತಿದ್ದ ಕಾಂಗ್ರೆಸ್ ಗೆ ಇದೀಗ ದೊಡ್ಡ ಅಸ್ತ್ರ ಸಿಕ್ಕಿದೆ. |
![]() | ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೊ ತನಿಖೆ: ಸಿಎಂ ಬೊಮ್ಮಾಯಿಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೊ ಬಗ್ಗೆ ತನಿಖೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. |
![]() | ಕೆಜಿಎಫ್ 2 ಸಕ್ಸಸ್ ನಂತರ ಫ್ಯಾನ್ಸ್ ಗೆ ರಾಕಿಭಾಯ್ ಭಾವನಾತ್ಮಕ ಸಂದೇಶ; ವಿಡಿಯೋಕೆ.ಜಿ,ಎಫ್ ಚಾಪ್ಟರ್ 2 ನಿಜಕ್ಕೂ ಕನ್ನಡದ ಗೋಲ್ಡನ್ ಫಿಲ್ಮ್. ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿರುವ ಚಿತ್ರ ಅನೇಕ ದಾಖಲೆಗಳನ್ನು ಬರೆದಿದೆ. ಇಡೀ ಚಿತ್ರತಂಡ ಯಶಸ್ಸಿನಲ್ಲಿ ಮುಳುಗಿದೆ. |
![]() | ಸ್ಯಾಂಡಲ್ವುಡ್ 'ಕಾಲಚಕ್ರ'ದಲ್ಲಿ ವಸಿಷ್ಠ ಮತ್ತೊಂದು ಹೆಜ್ಜೆ: ಲಾಂಚ್ ಆಯ್ತು 'ಸಿಂಹ ಆಡಿಯೋ'ನಟ ವಸಿಷ್ಠ ಸಿಂಹ ಅವರು ಗಾಯಕರಾಗಿಯೂ ಜನಪ್ರಿಯರಾಗಿದ್ದಾರೆ. ಗಾಯನದ ಮೇಲಿನ ಒಲವು ಅವರನ್ನು ಬೆಂಗಳೂರಿಗೆ ಕರೆತಂದಿತು, ಆದರೆ ಅದೃಷ್ಟ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾಗಿ ಅವರೇ ಅನೇಕ ಬಾರಿ ಹೇಳಿದ್ದಾರೆ. |
![]() | ತೈಲ ಸ್ಥಾವರ ಸೇರಿದಂತೆ ಸೌದಿ ಮೂಲಸೌಕರ್ಯಗಳ ಮೇಲೆ ಹೌತಿ ದಾಳಿ: ಅಮೆರಿಕ ಖಂಡನೆಸೌದಿ ಅರೇಬಿಯಾದ ತೈಲ ಸ್ಥಾವರದ ಮೇಲೆ ನಡೆದ ಹೌತಿ ದಾಳಿಯನ್ನು ಖಂಡಿಸುವುದಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
![]() | ಒಂದೇ ದಿನದಲ್ಲಿ 81 ಜನಕ್ಕೆ ಮರಣದಂಡನೆ ವಿಧಿಸಿದ ಸೌದಿ ಅರೇಬಿಯ ಸರ್ಕಾರಸೌದಿ ಸರ್ಕಾರ ಒಂದೇ ದಿನದಲ್ಲಿ 81 ಮಂದಿಗೆ ಮರಣದಂಡನೆ ವಿಧಿಸಿ ದಾಖಲೆ ನಿರ್ಮಿಸಿದೆ. |
![]() | ಹೊಸ ಖಾತೆಗಳನ್ನು ತೆರೆಯದಂತೆ Paytm ಪೇಮೆಂಟ್ಸ್ ಬ್ಯಾಂಕ್ ಗೆ RBI ಸೂಚನೆPaytm ಪೇಮೆಂಟ್ಸ್ ಬ್ಯಾಂಕ್ 2017ರಲ್ಲಿ ಕಾರ್ಯಾರಂಭ ಮಾಡಿತ್ತು. |
![]() | ರಷ್ಯಾ ತೈಲ ನಿಷೇಧ ಮಾಡಿ ಇಕ್ಕಟ್ಟಿಗೆ ಸಿಲುಕಿದ ಅಮೆರಿಕ: ಅಧ್ಯಕ್ಷ ಬೈಡೆನ್ ಫೋನ್ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ!!ಉಕ್ರೇನ್ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದು, ತೈಲ ಬೇಡಿಕೆಗಾಗಿ ಮನವಿ ಮಾಡಲು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ್ದ ಕರೆಯನ್ನೇ ಸೌದಿ ಅರೇಬಿಯಾ, ಯುಎಇ ದೇಶಗಳ ರಾಜರು ಕ್ಯಾರೆ ಎಂದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. |
![]() | ಇದೇ ಮೊದಲ ಬಾರಿಗೆ ನಗರದ 64 ಬಡಾವಣೆಗಳಲ್ಲಿ ಭೂ ಲೆಕ್ಕ ಪರಿಶೋಧನೆ ನಡೆಸಲಾಗಿದೆ: ಸಿಎಂ ಬೊಮ್ಮಾಯಿರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬಿಡಿಎ ಅಭಿವೃದ್ಧಿಪಡಿಸಿರುವ 64 ಬಡಾವಣೆಗಳಲ್ಲಿ ಭೂ ಲೆಕ್ಕ ಪರಿಶೋಧನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ. |