- Tag results for Buffalo
![]() | ತನ್ನ ಮಾಲಿಕನನ್ನು ಗುರುತಿಸಲು ಸ್ವತಃ ಎಮ್ಮೆಗೆ ಜವಾಬ್ದಾರಿ: ಉತ್ತರ ಪ್ರದೇಶ ಪೊಲೀಸರ ವಿನೂತನ ವಿಧಾನ!ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆ ಯಾರದ್ದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸರು ವಿನೂತನ ವಿಧಾನವವೊಂದನ್ನು ಅನುಸರಿಸಿದ್ದಾರೆ. |
![]() | ಕುಂದಾಪುರ: ದನ ಕಳ್ಳಸಾಗಣೆ - 52 ಎಮ್ಮೆಗಳು, 2 ವಾಹನ ವಶ, ನಾಲ್ವರ ಬಂಧನಕುಂದಾಪುರದ ಅಮಾಸೆಬೈಲ್ ಠಾಣೆ ವ್ಯಾಪ್ತಿಯಲ್ಲಿನ ಪೊಲೀಸ್ ಸಿಬ್ಬಂದಿಗಳ ತಂಡವು ಸೆಪ್ಟೆಂಬರ್ 15ರ ಮಂಗಳವಾರ ಹೊಸಂಗಡಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ್ದು, ಯಾವುದೇ ದಾಖಲೆಗಳಿಲ್ಲದೆ 52 ಎಮ್ಮೆಗಳ ಸಾಗಾಟವನ್ನು ಪತ್ತೆ ಮಾಡಿದೆ. |
![]() | ಕಸಾಯಿಖಾನೆಗೆ ಸಾಗಿಸುತ್ತಿದ್ದ 17 ಎಮ್ಮೆಗಳ ರಕ್ಷಣೆ: ಇಬ್ಬರ ಬಂಧನಇಲ್ಲಿನ ಹೊಸಂಗಡಿ ಚೆಕ್ಪೋಸ್ಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಎಮ್ಮೆಗಳನ್ನು ಅಬ್ಬೈಲು ಪೊಲೀಸರು ಶನಿವಾರ ರಕ್ಷಿಸಿದ್ದಾರೆ. |
![]() | ಮಂಗಳೂರಿನಲ್ಲಿ ರಸ್ತೆಗಿಳಿದ ಕಾಡುಕೋಣ, ಸಾರ್ವಜನಿಕರಲ್ಲಿ ತಳಮಳಲಾಕ್ಡೌನ್ನಿಂದ ಜನರ ಓಡಾಟ ಕಡಿಮೆಯಾಗಿ ರಸ್ತೆಗಳಲ್ಲಿ ಪ್ರಶಾಂತ ವಾತಾವರಣದ ಸಂದರ್ಭದಲ್ಲೇ ಕಾಡು ಪ್ರಾಣಿಗಳು ರಸ್ತೆಗಿಳಿಯಲು ಆರಂಭಿಸಿವೆ. |
![]() | ಭಾರತದ ಎಮ್ಮೆಯಿಂದಲೂ ಸೋಲು ಕಂಡ ಪಾಕಿಸ್ತಾನ?ಭಾರತದ ಸಾಂಪ್ರದಾಯಿತ ಎದುರಾಳಿ ಪಾಕಿಸ್ತಾನ ಇದೀಗ ಸ್ವದೇಶಿ ಎಮ್ಮೆಯಿಂದಲೂ ಸೋಲು ಕಂಡಿದೆ. |
![]() | ಹೆಸರಿಗೆ ಅನ್ವರ್ಥವೆಂಬಂತೆ ಈ 'ಭೀಮ': ಈತನ ಬೆಲೆ ಬರೋಬ್ಬರಿ 14 ಕೋಟಿ ರೂ.ರಾಜಸ್ತಾನ ರಾಜಧಾನಿ ಜೈಪುರದ ವಾರ್ಷಿಕ ಪುಷ್ಕರ ಮೇಳದಲ್ಲಿ ಮುರ್ರಾ ತಳಿಯ ಕೋಣ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. |
![]() | ಕೋಣಕ್ಕಾಗಿ ಗ್ರಾಮಗಳ ನಡುವೆ ಕಿತ್ತಾಟ: ಮಾಲೀಕತ್ವ ಪತ್ತೆಗೆ ಕೋಣಕ್ಕೆ ಡಿಎನ್ಎ ಟೆಸ್ಟ್ದೇವರಿಗೆ ಬಿಟ್ಟಿದ್ದ ಕೋಣವೊಂದಕ್ಕೆ ಸಂಬಂಧಪಟ್ಟಂತೆ ಎರಡು ಗ್ರಾಮಗಳ ನಡುವೆ ಜಗಳ ಶುರುವಾಗಿದ್ದು, ಇದೀಗ ಆ ಕೋಣಕ್ಕೆ ಡಿಎನ್ ಎ ಪರೀಕ್ಷೆ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. |
![]() | ಎಮ್ಮೆ ಕದ್ದರಾ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್, ದೂರು ದಾಖಲು!ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರ ನಿರೀಕ್ಷಿತ ಜಾಮೀನು ಅರ್ಜಿ ರದ್ದುಗೊಳಿಸಿದ ನಂತರ ಅವರ ವಿರುದ್ದ ಎಮ್ಮೆ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. |
![]() | ಇನ್ಮುಂದೆ ಹಸು ಮತ್ತು ಎಮ್ಮೆಗಳು ಆಧಾರ್ಗೆ ಅರ್ಜಿ ಹಾಕ್ಬೋದು!ಭಾರತದಲ್ಲಿ ನೂರು ಕೋಟಿಗೂ ಅಧಿಕ ಜನರಿಗೆ ಆಧಾರ್ ಕಾರ್ಡ್ ಸಿಕ್ಕ ನಂತರ ಇದೀಗ ಭಾರತದ ಹಸುಗಳು ಮತ್ತು ಎಮ್ಮೆಗಳು ಆಧಾರ್ಗೆ ಅರ್ಜಿ ಸಲ್ಲಿಸುವ ಸರದಿ. |
![]() | ಎಮ್ಮೆಗೆ 'ಕುರುಡು' ದೃಢೀಕರಿಸಲು 450 ರೂ. ಲಂಚ: 23 ವರ್ಷಗಳ ನಂತರ ಕೊನೆಗೂ ಶಿಕ್ಷೆ!ಎಮ್ಮೆಗೆ ಕುರುಡನ್ನು ದೃಢೀಕರಿಸಲು 450 ರೂಪಾಯಿ ಕೇಳಿದ್ದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಸೇವೆಗಳ ಅಧಿಕಾರಿಗೆ ಬರೊಬ್ಬರಿ 23 ವರ್ಷಗಳ ನಂತರ ಶಿಕ್ಷೆಯಾಗಿದೆ! |
![]() | ಕುಮಾರಸ್ವಾಮಿ 100 ಬಾರಿ ಮೈ ತೊಳೆದರು 'ಕರಿ ಎಮ್ಮೆ'ಯಂತೆ: ರಾಜು ಕಾಗೆ ವ್ಯಂಗ್ಯಕ್ಕೆ ಎಚ್ ಡಿಕೆ ಹೇಳಿದ್ದೇನು?ಮುಖ್ಯಮಂತ್ರಿ ಕುಮಾರಸ್ವಾಮಿ ನೂರು ಬಾರಿ ಮೈ ತೊಳೆದರೂ ಬೆಳ್ಳಗಾಗುವುದಿಲ್ಲ. ಕಪ್ಪು ಎಮ್ಮೆಯಂತೆ ಕಾಣಿಸುತ್ತೀರಿ ಎಂದು ಮಾಜಿ ಶಾಸಕ ರಾಜು ಕಾಗೆ ... |
![]() | ಲಂಚ ನೀಡಲು ಹಣವಿಲ್ಲದೇ ತಹಶೀಲ್ದಾರ್ ಗೆ ಎಮ್ಮೆಯನ್ನು ನೀಡಿದ ರೈತ!ಲಂಚ ನೀಡಲು ಹಣವಿಲ್ಲದೇ ರೈತನೊಬ್ಬ ಎಮ್ಮೆಯನ್ನೇ ನೀಡಿದ ಘಟನೆ ಮಧ್ಯಪ್ರದೇಶದ ಟಿಕಮ್ಗಡ ಜಿಲ್ಲೆಯಲ್ಲಿ ನಡೆದಿದೆ... |