- Tag results for China
![]() | ಟಿಯಾನ್ವೆನ್-1 ಬಾಹ್ಯಾಕಾಶ ನೌಕೆ ಮೂಲಕ ಮಂಗಳ ಗ್ರಹದ ಹೈ ರೆಸಲ್ಯೂಶನ್ ಚಿತ್ರ ಸೆರೆಹಿಡಿದ ಚೀನಾಮಂಗಳ ಗ್ರಹದ ಹೈ ರೆಸೊಲ್ಯೂಷನ್ ಇಮೇಜ್ ನ್ನು ಚೀನಾದ ರಾಷ್ಟ್ರೀಯ ಅಂತರಿಕ್ಷ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದೆ. ಅದನ್ನು ದೇಶದ ಟಿಯಾನ್ವೆನ್ -1 ಬಾಹ್ಯಾಕಾಶ ನೌಕೆ ಸೆರೆ ಹಿಡಿದಿದ್ದು, ಅದು ಪ್ರಸ್ತುತ ಮಂಗಳನ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿದೆ. |
![]() | ಚೀನಾಕ್ಕೆ ವರವಾದ ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರ ನಿರ್ಲಕ್ಷ್ಯ!ಹಣಕ್ಲಾಸು -ರಂಗಸ್ವಾಮಿ ಮೂಕನಹಳ್ಳಿ |
![]() | ಗಡಿ ಸಂಘರ್ಷ: ಹ್ಯಾಕರ್ ಗಳ ಮೂಲಕ ಭಾರತದ ಮೇಲೆ ಚೀನಾ ದಾಳಿ; ಪವರ್ ಗ್ರಿಡ್, ಕೋವಿಡ್-19 ಲಸಿಕೆ ಸಂಸ್ಥೆ ಟಾರ್ಗೆಟ್!ಅತ್ತ ಗಡಿಯಲ್ಲಿ ಭಾರತವನ್ನು ಎದುರಿಸಲಾಗದೇ ಇದ್ದದ್ದಕ್ಕೆ ಹತಾಶಗೊಂಡ ಚೀನಾ ಭಾರತದ ವಿರುದ್ಧ ಸೈಬರ್ ದಾಳಿಗೆ ಮುಂದಾಗಿತ್ತಾ? ಎಂಬ ಅನುಮಾನ ಇತ್ತೀಚಿನ ಬೆಳವಣಿಗೆಗಳಿಂದ ಮೂಡಿದೆ. |
![]() | ಸಮಯೋಚಿತ ಅಭಿಪ್ರಾಯ ಹಂಚಿಕೆಗೆ ಭಾರತ- ಚೀನಾ ನಡುವೆ ಹಾಟ್ಲೈನ್ ಸಂಪರ್ಕ ಸ್ಥಾಪನೆಚೀನಾ ಮತ್ತು ಭಾರತದ ನಡುವೆ ಸಮಯೋಚಿತ ಅಭಿಪ್ರಾಯ ವಿನಿಮಯಕ್ಕಾಗಿ ಹಾಟ್ ಲೈನ್ ಸಂಪರ್ಕ ಬೆಳೆಸಲು ಉಭಯ ದೇಶಗಳ ವಿದೇಶಾಂಗ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಚೀನಾದ ಸರ್ಕಾರಿ ಕ್ಸಿನುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ. |
![]() | ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ: ಚೀನಾಗೆ ಭಾರತದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಗಡಿಭಾಗದಲ್ಲಿ ಶಾಂತಿ ಮತ್ತು ಭಾತೃತ್ವ ಅಗತ್ಯ ಎಂದು ಪ್ರತಿಪಾದಿಸಿರುವ ಭಾರತ, ಸೇನಾಪಡೆಗಳು ಮತ್ತೆ ಘರ್ಷಣಾ ಪ್ರದೇಶದಲ್ಲಿ ಸಕ್ರಿಯವಾಗದಂತೆ ನೋಡಿಕೊಳ್ಳಲು ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಅಗತ್ಯ ಎಂದು ಹೇಳಿದೆ. |
![]() | ಚೀನಾ ಬಡತನ ನಿರ್ಮೂಲನೆಯಲ್ಲಿ 'ಸಂಪೂರ್ಣ ವಿಜಯ' ಸಾಧಿಸಿದೆ: ಕ್ಸಿ ಜಿನ್ಪಿಂಗ್ ಘೋಷಣೆಕಳೆದ ನಾಲ್ಕು ದಶಕಗಳಲ್ಲಿ 770 ಮಿಲಿಯನ್ ಜನರನ್ನು ಬಡತನ ಮುಕ್ತಗೊಳಿಸುವ ಮೂಲಕ ಚೀನಾ ಬಡತನದ ವಿರುದ್ಧದ ಹೋರಾಟದಲ್ಲಿ "ಸಂಪೂರ್ಣ ಜಯ" ಗಳಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗುರುವಾರ ಘೋಷಿಸಿದ್ದಾರೆ, |
![]() | ಸೇನೆ ಹಿಂತೆಗೆತ ಭಾರತ ಮತ್ತು ಚೀನಾ ಎರಡಕ್ಕೂ ಗೆಲುವಿನ ಸನ್ನಿವೇಶ: ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆಪ್ಯಾಂಗೊಂಗ್ ತ್ಸೊ ನದಿಯ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಭಾರತ ಮತ್ತು ಚೀನಾ ಸೇನೆ ಹಿಂತೆಗೆತ ಉತ್ತಮ ಅಂತಿಮ ಫಲಿತಾಂಶವಾಗಿದೆ ಮತ್ತು ಎರಡೂ ಕಡೆಯವರಿಗೂ ಗೆಲುವಿನ ಸನ್ನಿವೇಶವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಬುಧವಾರ ಹೇಳಿದ್ದಾರೆ. |
![]() | ಈ ಬಾರಿ ಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ: ಚೀನಾ ಬೆಂಬಲಈ ಬಾರಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದಕ್ಕೆ ಚೀನಾ ಸೋಮವಾರ ಬೆಂಬಲ ವ್ಯಕ್ತಪಡಿಸಿದೆ. ಐದು ಸದಸ್ಯ ರಾಷ್ಟ್ರಗಳು ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತದೊಂದಿಗೆ ಪ್ರಬಲ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಚೀನಾ ಹೇಳಿದೆ. |
![]() | 16 ತಾಸು ನಡೆದ ಭಾರತ-ಚೀನಾ ಸೇನಾ ಮಾತುಕತೆ!ಚೀನಾ-ಭಾರತ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಘರ್ಷಣೆ ನಡೆದಿದ್ದ ಕೇಂದ್ರಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. |
![]() | ತಿಂಗಳುಗಳ ನಿರಾಕರಣೆ ಬಳಿಕ ಗಲ್ವಾನ್ ಕಣಿವೆಯಲ್ಲಿ ತನ್ನ "ಸೈನಿಕರ ಸಾವಿನ" ಸತ್ಯ ಬಹಿರಂಗಪಡಿಸಿದ ಚೀನಾ: ವಿಡಿಯೋ!ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದ ಚೀನಾಗೆ ಭಾರತೀಯ ಯೋಧರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದರು. |
![]() | ವುಹಾನ್ ನಲ್ಲಿ ಕೊರೋನಾ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ: ವಿಶ್ವ ಆರೋಗ್ಯ ಸಂಸ್ಥೆಮಾರಕ ಕೊರೋನಾ ಸೋಂಕಿಗೆ ಮೂಲವಾದ ವುಹಾನ್ ನಲ್ಲಿ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |
![]() | ಪಾಂಗೊಂಗ್ ತ್ಸೊ ತೀರದಿಂದ ಸೇನಾಪಡೆ ಸಂಪೂರ್ಣ ಹಿಂತೆಗೆತ: ನಾಳೆ ಭಾರತ-ಚೀನಾ ಮಧ್ಯೆ 10ನೇ ಸುತ್ತಿನ ಮಾತುಕತೆಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ 10ನೇ ಸುತ್ತಿನ ಮಾತುಕತೆ ನಾಳೆ ಏರ್ಪಡಲಿದೆ. ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಾಳೆ ನಡೆಯಲಿದೆ. |
![]() | ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ 5 ಮಿಲಿಟರಿ ಅಧಿಕಾರಿಗಳು, ಸೈನಿಕರು ಮೃತ: ಮೊದಲ ಬಾರಿ ಒಪ್ಪಿಕೊಂಡ ಚೀನಾಕಳೆದ ವರ್ಷ ಜೂನ್ 15ರಂದು ಭಾರತ-ಚೀನಾ ಗಡಿಭಾಗದ ಗಲ್ವಾಣ್ ಕಣಿವೆಯಲ್ಲಿ ಭಾರತೀಯ ನಡೆದ ಸಂಘರ್ಷದಲ್ಲಿ ಸಾವು ನೋವು ಉಂಟಾಗಿದೆ ಎಂದು ಇದೇ ಮೊದಲ ಬಾರಿಗೆ ಚೀನಾ ಒಪ್ಪಿಕೊಂಡಿದೆ. |
![]() | ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗ: ಚೀನಾಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗವಾಗಿ ಸಾಗುತ್ತಿದೆ ಎಂದು ಚೀನಾ ಹೇಳಿದೆ. |
![]() | ಚೀನಾ ಗಡಿ ಪ್ರವೇಶಿಸಿಲ್ಲ ಎಂದಾದರೆ, ಈಗ ಯಾಕೆ ನಿಷ್ಕ್ರಿಯೆ ಪ್ರಕ್ರಿಯೆ ನಡೆಯುತ್ತಿದೆ: ಕೇಂದ್ರದ ವಿರುದ್ಧ ಛಾಟಿ ಬೀಸಿದ ಸ್ವಾಮಿಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. |