social_icon
  • Tag results for Kannada Cinema

ಕನ್ನಡ ಭಾಷೆಯಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ: ನಿರ್ದೇಶಕ ಮಂಸೋರೆ

ವಿಮರ್ಶಕರ ಮೆಚ್ಚುಗೆಯ ನಿರ್ದೇಶಕರಾದ ಮಂಸೋರೆ 19.20.21 ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. ಮಾರ್ಚ್ 3 ರಂದು ಬಿಡುಗಡೆಯಾದ ಮಾನವ ಹಕ್ಕುಗಳ ಉಲ್ಲಂಘನೆಯ ಕಠಿಣ ಕಥೆಗೆ ಎಲ್ಲೆಡೆ ಪ್ರಶಂಸೆ ಗಳಿಸುತ್ತಿದೆ

published on : 8th March 2023

ನನ್ನನ್ನು ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮಗನಾಗಿಯೂ ಬೆಳೆಸಿದ್ದೀರಿ: ಶಿವರಾಜಕುಮಾರ್

ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆ ಆರಂಭಿಸಿ 37 ವರ್ಷಗಳು ಕಳೆದಿವೆ. ಆನಂದ್ (ಫೆಬ್ರುವರಿ 19, 1986) ರಿಂದ ವೇದ (ಡಿಸೆಂಬರ್ 23, 2023) ವರೆಗೆ 125 ಸಿನಿಮಾಗಳಲ್ಲಿ ನಟಿಸಿರುವ ನಟ, ಇಂದಿಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರಾಗಿದ್ದಾರೆ.

published on : 24th February 2023

‘ಹೊಂದಿಸಿ ಬರೆಯಿರಿ' ಅಪರೂಪದ ಮಲ್ಟಿಸ್ಟಾರರ್ ಸಿನಿಮಾ, 8 ಪ್ರಮುಖ ಪಾತ್ರಗಳಿವೆ: ರಾಮೇನಹಳ್ಳಿ ಜಗನ್ನಾಥ

ರಾಮೇನಹಳ್ಳಿ ಜಗನ್ನಾಥ ಅವರು ತಮ್ಮ ಪ್ರೊಫೆಸರ್ ಕೆಲಸವನ್ನು ತೊರೆದು ಚಲನಚಿತ್ರಗಳ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿದರು. ಪ್ರಿಯಾ ನಿರ್ದೇಶನದ ರಾಕ್‌ಲೈನ್ ಪ್ರೊಡಕ್ಷನ್‌ನ ಆದಿ ಲಕ್ಷ್ಮಿ ಪುರಾಣದಲ್ಲಿ ಕೆಲಸ ಮಾಡಿದ್ದ ಅವರೀಗ 'ಹೊಂದಿಸಿ ಬರೆಯಿರಿ' ಮೂಲಕ ತಮ್ಮ ಮೊದಲ ನಿರ್ದೇಶನವನ್ನು ಪೂರೈಸಿದ್ದು, ಇದು ಈ ವಾರ ಬಿಡುಗಡೆಯಾಗಲಿದೆ.

published on : 9th February 2023

ನಾನೊಬ್ಬ ಆಕಸ್ಮಿಕ ಚಿತ್ರ ನಿರ್ದೇಶಕ ಎನ್ನುತ್ತಾರೆ 'Chaos' ನಿರ್ದೇಶಕ ಜಿವಿ ಪ್ರಸಾದ್

ವೃತ್ತಿಯಲ್ಲಿ ವೈದ್ಯರಾಗಿರುವ ಜಿವಿ ಪ್ರಸಾದ್ ಅವರು ಇದೀಗ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಕ್ಷಿತ್ ಶಶಿಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ ಅವರ ಮೊದಲ ಚಿತ್ರ ಫೆಬ್ರುವರಿ 17 ರಂದು ಬಿಡುಗಡೆಯಾಗಲಿದೆ.

published on : 7th February 2023

'ನನಗೂ ತನುಜಾಗೂ ಕೆಲವು ಸಾಮ್ಯತೆಗಳಿವೆ': ಕನ್ನಡದ ನಟಿ ಸಪ್ತ ಪಾವೂರು

ಫೆಬ್ರುವರಿ 3 ರಂದು ಚಿತ್ರದ ಬಿಡುಗಡೆಗೆ ಮುಂಚಿತವಾಗಿ ಮಾತನಾಡಿರುವ ಪಿಸಿಎಂಬಿ ವ್ಯಾಸಂಗ ಮಾಡುತ್ತಿರುವ ಸಪ್ತ ಪಾವೂರು, ಪಾತ್ರಕ್ಕೂ ನನಗೂ ವೈಯಕ್ತಿಕವಾಗಿ ಹೋಲಿಕೆಗಳಿವೆ ಎಂದು ಹೇಳುತ್ತಾರೆ. 

published on : 31st January 2023

ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ; ದಾಖಲೆ ಬರೆದ ನಟ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ 

ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ, ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ಗಣರಾಜ್ಯೋತ್ಸವದಂದು (ಜ. 26) ಬಿಡುಗಡೆಯಾದ ಈ ಚಿತ್ರವು 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.

published on : 30th January 2023

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದಲ್ಲಿ ಸಾನ್ವಿ ಶ್ರೀವಾಸ್ತವ್

ರಮೇಶ್ ಅರವಿಂದ್, ಹೇಮಾ ಪಂಚಮುಖಿ ಮತ್ತು ಅಕ್ಷಯ್ ಆನಂದ್ ಅಭಿನಯದ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೇರಿಕಾ ಅಮೇರಿಕಾ (1997) ರ ಬೆಳ್ಳಿ ಮಹೋತ್ಸವದ ವಾರ್ಷಿಕೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು.

published on : 20th January 2023

ಹಿನ್ನೋಟ 2022: ಸ್ಯಾಂಡಲ್​​ವುಡ್​ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳು!

ದಕ್ಷಿಣ ಭಾರತ ಚಿತ್ರರಂಗದಿಂದ ಅನೇಕ ವರ್ಷಗಳ ಕಾಲ ಒಂದು ಉದ್ಯಮವಾಗಿ ಹೊರಗುಳಿದ ನಂತರ, ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಕೆಜಿಎಫ್ ನ ಬ್ಲಾಕ್ ಬಸ್ಟರ್ ಯಶಸ್ವಿನ ನಂತರ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿದೆ.

published on : 28th December 2022

ಹೈಪರ್ ಲಿಂಕ್ ಶೈಲಿಯ ಕಥಾಹಂದರವೇ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದ ಪ್ರಮುಖ ಅಂಶ: ಶ್ರೀಧರ್ ಶಿಕಾರಿಪುರ

ಶ್ರೀಧರ್ ಶಿಕಾರಿಪುರ ಅವರ ಚೊಚ್ಚಲ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಇದು 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನಲ್ಲಿ ನಡೆದ ಘಟನೆಯನ್ನು ಆಧರಿಸಿದೆ.

published on : 29th November 2022

ತ್ರಿಬಲ್ ರೈಡಿಂಗ್ ಮಾಡಲಿದ್ದಾರೆ ಗಣೇಶ್; 'ಕಾಂತಾರ' ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್

ತ್ರಿಬಲ್ ರೈಡಿಂಗ್ ಕಾನೂನುಬಾಹಿರ. ಚಿತ್ರದಲ್ಲೂ ಕೂಡ ತ್ರಿಬಲ್ ರೈಡಿಂಗ್ ಅಡಚಣೆಯಾಗಿದೆ. ಆದರೆ, ಆ ರೈಡಿಂಗ್‌ನಲ್ಲಿ ಸಂತೋಷವಿದೆ. ಸಿಕ್ಕಿಬೀಳದೆ ತಪ್ಪಿಸಿಕೊಳ್ಳುವುದು ಹೇಗೆ? ನಿಮ್ಮ ಜೀವನದಲ್ಲಿ ಮೂವರು ಇದ್ದಾಗ ಹೇಗೆ ನಿಭಾಯಿಸುವಿರಿ? ಇದುವೇ ಮಹೇಶ್ ಗೌಡ ನಿರ್ದೇಶನದ ಸಿನಿಮಾದ ತಿರುಳು’ ಎಂದು ವಿವರಿಸುತ್ತಾರೆ ಗೋಲ್ಡನ್ ಸ್ಟಾರ್ ಗಣೇಶ್.

published on : 24th November 2022

67ನೇ ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ 2022: ಧನಂಜಯ್, ಯಜ್ಞಾ ಶೆಟ್ಟಿ ಅತ್ಯುತ್ತಮ ನಟ, ನಟಿ; ಪುನೀತ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಮಾಸ್ಟರ್ ಪೀಸ್ “ಗರುಡ ಗಮನ ವೃಷಭ ವಾಹನ”ಕ್ಕಾಗಿ ಕನ್ನಡದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರಾಜ್ ಬಿ ಶೆಟ್ಟಿ ಪಡೆದರು. “ಆಕ್ಟ್ 1978” ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಯಜ್ಞಾ ಶೆಟ್ಟಿ ಅವರು ತಮ್ಮ ಪಾತ್ರಕ್ಕಾಗಿ ಕನ್ನಡದ ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನೂ ಪಡೆದರು

published on : 11th October 2022

ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಕನ್ನಡ ಸಿನಿಮಾದಲ್ಲಿ 'ಕೋಬ್ರಾ' ವಿಕ್ರಂ!

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕೋಬ್ರಾ’ ರಿಲೀಸ್ ಗೆ ಸಜ್ಜಾಗಿದೆ. ಇದೇ 31ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಮೋಷನ್ ನಡೆಸುತ್ತಿದೆ.

published on : 29th August 2022

ವೇಮಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ 'ನನ್ನ ಹುಡುಕಿ ಕೊಡಿ' ಟೈಟಲ್ ನ ಹೊಸ ಸಿನಿಮಾ!

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಯುವ ನಟ ಧನ್ವಿತ್ ಅಭಿನಯದ ಜೊತೆ ನಿರ್ಮಾಣ ಮಾಡುತ್ತಿದ್ದಾರೆ. ಮೀನಾಕ್ಷಿ ಜೈಸ್ವಾಲ್ ಹಾಗೂ ಸಾಯಿ ನಯನ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಪೋಷಕ ಪಾತ್ರಗಳಲ್ಲಿ ಕನ್ನಡದ ಪ್ರಸಿದ್ಧ ಕಲಾವಿದರು ಅಭಿನಯಿಸಲಿದ್ದಾರೆ ಎಂದರು.

published on : 25th August 2022

ಚೆನ್ನೈ: ಕನ್ನಡದಲ್ಲೇ ಕೆಜಿಎಫ್ 2 ಸಿನಿಮಾ ವೀಕ್ಷಿಸಿದ ರಜನಿಕಾಂತ್

ಸೂಪರ್‌ಸ್ಟಾರ್‌ ರಜನಿಕಾಂತ್ ಅವರು ನಟ ಯಶ್ ಅಭಿನಯದ ಕೆಜಿಎಫ್‌ ಚಾಪ್ಟರ್‌–2 ಚಿತ್ರವನ್ನು ವೀಕ್ಷಿಸಿದ್ದು, ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

published on : 17th April 2022

'ಬಾಂಡ್ ರವಿ' ಅವತಾರದಲ್ಲಿ ಬರ್ತಿದ್ದಾರೆ ಉಡಾಳ್ ಬಾಬು ಪ್ರಮೋದ್!

ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ನಟ ಪ್ರಮೋದ್  'ಮತ್ತೆ ಉದ್ಭವ', 'ಪ್ರೀಮಿಯರ್‌ ಪದ್ಮಿನಿ' ಚಿತ್ರಗಳಲ್ಲಿ ಚುರುಕಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

published on : 7th April 2022
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9