- Tag results for RBI
![]() | ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ರದ್ದು ಮಾಡುವಂತೆ ರೈತರ ಪ್ರತಿಭಟನೆ; 2 ಗಂಟೆ ಸಭೆ ನಡೆಸಿದ ಆರ್ಬಿಐ!ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ಆರ್ ಬಿ ಐ ಮುಂದೆ ರೈತರು ಪ್ರತಿಭಟನೆ ನಡೆಸಿದರು. |
![]() | ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಬೇಡ: ತಜ್ಞರ ಅಭಿಮತಕೃಷಿ ಸಾಲ ಪಡೆಯಲು ಆರ್ಬಿಐ ಮತ್ತು ಸರ್ಕಾರ ಸಾಲ ನೀಡುವ ನೀತಿಯನ್ನು ಬದಲಾಯಿಸಬೇಕಿದ್ದು, ಸಿಬಿಲ್ ಸ್ಕೋರ್ಗೆ ಬೇಡಿಕೆ ಇಡಬಾರದು ಎಂದು ಕೃಷಿ ತಜ್ಞರು ಒತ್ತಾಯಿಸಿದ್ದಾರೆ. |
![]() | ಆರ್ ಬಿಐ ಕೇಂದ್ರ ಸಮಿತಿಗೆ ಆನಂದ್ ಮಹೀಂದ್ರಾ, ಪಂಕಜ್ ಆರ್ ಪಟೇಲ್, ವೇಣು ಶ್ರೀನಿವಾಸನ್, ಧೋಲಾಕಿಯಾ ನೇಮಕಕೈಗಾರಿಕೋದ್ಯಮಿಗಳಾದ ಆನಂದ್ ಮಹೀಂದ್ರಾ, ಪಂಕಜ್ ಆರ್ ಪಟೇಲ್ ಮತ್ತು ವೇಣು ಶ್ರೀನಿವಾಸನ್ ಮತ್ತು ಮಾಜಿ ಐಐಎಂ (ಅಹಮದಾಬಾದ್) ಪ್ರೊಫೆಸರ್ ರವೀಂದ್ರ ಎಚ್ ಧೋಲಾಕಿಯಾ ಅವರನ್ನು ರಿಸರ್ವ್ ಬ್ಯಾಂಕ್ನ ಕೇಂದ್ರೀಯ ಮಂಡಳಿಯಲ್ಲಿ ಅನಧಿಕೃತ ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿದೆ. |
![]() | ಹಣದುಬ್ಬರ ಭೀತಿ; 1000ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ 276 ಅಂಶ ಕುಸಿತ!!ಭಾರತೀಯ ಷೇರುಮಾರುಕಟ್ಟೆಯಲ್ಲಿ ಹಣದುಬ್ಬರ ಭೀತಿ ಮುಂದುವರೆದಿದ್ದು, ವಹಿವಾಟಿನ ವಾರಾಂತ್ಯದಲ್ಲಿಯೂ ಕೂಡ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತಗೊಂಡಿದೆ. |
![]() | ಕ್ರೆಡಿಟ್ ಕಾರ್ಡುಗಳ ಜೊತೆ ಯುಪಿಐ ಜೋಡಣೆ: ಆರ್ ಬಿಐ ಪ್ರಸ್ತಾಪUPI (ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್) ಪ್ಲಾಟ್ಫಾರ್ಮ್ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ UPI ಅಡಿಯನಲ್ಲಿ ಕ್ರೆಡಿಟ್ ಕಾರ್ಡ್ ಗಳ ಜೋಡಣೆಗೆ ಅನುವು ಮಾಡಿಕೊಡಲು ಪ್ರಸ್ತಾವನೆ ಸಲ್ಲಿಸಿದೆ. |
![]() | ಆರ್ ಬಿಐ ವಿತ್ತೀಯ ನೀತಿ ಪ್ರಕಟ: ರೆಪೊ ದರ 50 ಬೇಸಿಸ್ ಪಾಯಿಂಟ್ ಹೆಚ್ಚಿಸಿ ಶೇ. 4.90ಕ್ಕೆ ಏರಿಕೆಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾಲ ನೀಡುವ ದರವನ್ನು ಅಂದರೆ ರೆಪೊ ದರವನ್ನು ಬುಧವಾರ ಶೇಕಡಾ 4.90 ಕ್ಕೆ ಏರಿಸಿದೆ. ಆರ್ಬಿಐ ‘withdrawal of accommodation’ ನೀತಿಯ ನಿಲುವನ್ನು ಉಳಿಸಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಕಳೆದ ಎರಡು ತಿಂಗಳಲ್ಲಿ ರೆಪೊ ದರ ಹೆಚ್ಚಳವಾಗುತ್ತಿರುವುದು ಇದು ಎರಡನೇ ಸಲ. |
![]() | HDFC ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಶೇ.0.35ರಷ್ಟು ಹೆಚ್ಚಳ, ಏರಲಿದೆ EMIದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್ಡಿಎಫ್ಸಿ ತನ್ನ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.35ರಷ್ಟು ಹೆಚ್ಚಳ ಮಾಡಿದ್ದು, ಐಎಂಐ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. |
![]() | ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಚಿತ್ರ ಮುಂದುವರೆಯಲಿದೆ: ಆರ್ ಬಿಐ ಸ್ಪಷ್ಟನೆನೂತನ ನೋಟುಗಳಿಂದ ಮಹಾತ್ಮಾ ಗಾಂಧಿ ಚಿತ್ರವನ್ನು ತೆರವು ಮಾಡುವ ಯಾವುದೇ ರೀತಿಯ ಚಿಂತನೆ ತಮ್ಮ ಮುಂದಿಲ್ಲ.. ಈ ಕುರಿತ ಸುದ್ದಿಗಳು ಸುಳ್ಳು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ. |
![]() | ನೋಟುಗಳಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ, ರವೀಂದ್ರ ನಾಥ್ ಠಾಗೋರ್ ಚಿತ್ರಗಳು?: ಆರ್ ಬಿಐ ಚಿಂತನೆಪಶ್ಚಿಮ ಬಂಗಾಳದ ಶ್ರೇಷ್ಠ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ ರವೀಂದ್ರನಾಥ ಟಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಕ್ಷಿಪಣಿ ಮನುಷ್ಯ ಎಂದು ಕರೆಯಲ್ಪಡುವ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮಹಾತ್ಮಾ ಗಾಂಧಿಯವರ ಹಾಗೆ ದೇಶದ ನೋಟುಗಳಲ್ಲಿ ಮುದ್ರಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. |
![]() | 2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳ ಪತ್ತೆ: ಆರ್ ಬಿಐ ಆಘಾತಕಾರಿ ಮಾಹಿತಿ!!ನಕಲಿ ನೋಟು ದಂಧೆ, ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾಡಿದ್ದ ನೋಟು ರದ್ದತಿ ವಿಫಲವಾಯಿತೇ.. ಇಂತಹುದೊಂದು ಪ್ರಶ್ನೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಿಂದ ಉದ್ಭವಿಸಿದೆ. |
![]() | ಹೊಸ ನೋಟುಗಳ ನಕಲು ಇನ್ನು ಮುಂದೆ ಮತ್ತಷ್ಟು ಕಠಿಣ; ಹೆಚ್ಚುವರಿ ಭದ್ರತಾ ವೈಶಿಷ್ಟ್ಯ ಅಳವಡಿಕೆ!ಆರ್ ಬಿಐ ಮುಂದಿನ ದಿನಗಳಲ್ಲಿ ಮುದ್ರಿಸುವ ಹೊಸ ನೋಟುಗಳನ್ನು ನಕಲು ಮಾಡುವುದಕ್ಕೆ ಕಠಿಣವಾಗಿರಲಿವೆ. |
![]() | ಗುಜರಾತ್: ಮೊರ್ಬಿಯಲ್ಲಿ ಉಪ್ಪಿನ ಕಾರ್ಖಾನೆ ಗೋಡೆ ಕುಸಿದು ದುರಂತ; 12 ಕಾರ್ಮಿಕರು ಸಾವು, ಪರಿಹಾರ ಪ್ರಕಟಮೊರ್ಬಿಯ ಹಲ್ವಾಡ್ ಜಿಐಡಿಸಿಯಲ್ಲಿ ಉಪ್ಪು ಕಾರ್ಖಾನೆಯ ಗೋಡೆ ಕುಸಿದು ಕನಿಷ್ಠ 12 ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. |
![]() | ಆರ್ ಬಿಐ ನ ಬಡ್ಡಿ ದರ ಏರಿಕೆ ಆರ್ಥಿಕತೆಗೆ ಒಳ್ಳೆಯದಷ್ಟೇ, ನಮ್ಮಲ್ಲಿ ಬಹುತೇಕರಿಗೆ ಅಲ್ಲ!: ಹೀಗೇಕೆ...? ಇಲ್ಲಿದೆ ಉತ್ತರಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ಬಡ್ಡಿ ದರ ಏರಿಕೆ ಮಾಡಿದ್ದು, 2020 ರಲ್ಲಿ ತುರ್ತಾಗಿ ಬಡ್ಡಿ ದರ ಇಳಿಕೆ ಮಾಡಿದ್ದ ನಂತರ ಈಗ ಅಷ್ಟೇ ಏಕಾಏಕಾಗಿ ಬಡ್ಡಿ ದರ ಏರಿಕೆ ಮಾಡಿದೆ. |
![]() | ರೆಪೋ ದರ ಏರಿಕೆ ಎಫೆಕ್ಟ್: ಸೆನ್ಸೆಕ್ಸ್ 1300 ಅಂಕ ಕುಸಿತ, ಹೂಡಿಕೆದಾರರ 6.27 ಲಕ್ಷ ಕೋಟಿ ನಷ್ಟ!!ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 4.40 ಕ್ಕೆ ಹೆಚ್ಚಿಸಿದ್ದು, ಆರ್ ಬಿಐನ ಈ ಅಚ್ಚರಿ ನಡೆಗೆ ಭಾರತೀಯ ಷೇರುಮಾರುಕಟ್ಟೆ ಆಘಾತಕ್ಕೊಳಗಾಗಿದೆ. |
![]() | ಬಾರ್ಬಿ ಡಾಲ್ ಆಗಲು 53 ಲಕ್ಷ ರೂ. ಖರ್ಚು ಮಾಡಿದ 21ರ ಯುವತಿ, ಕೊನೆಗೆ ಆಗಿದ್ದೇನು ನೋಡಿ!ಬಾಲ್ಯದಲ್ಲಿ ಹೆಣ್ಣು ಮಕ್ಕಳು ಬಾರ್ಬಿ ಹುಡುಗಿ ಗೊಂಬೆ ಇಷ್ಟಪಡುತ್ತಾರೆ. ಕಂದು ಬಣ್ಣದ ಕೂದಲು, ನೀಲಿ ಕಣ್ಣು, ಬೆಳ್ಳನೆಯ ಆ ಭಾರ್ಬಿ ಗೊಂಬೆಗೆ ಮನಸೋಲದ ಮಕ್ಕಳಿಲ್ಲ ಎಂದೇ ಹೇಳಬಹುದು. |