- Tag results for Summer
![]() | ಉಷ್ಣಹವೆಯಿಂದ ಜೀವ ಉಳಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ: ಪ್ರಧಾನಿ ಮೋದಿ ಸೂಚನೆಉಷ್ಣಹವೆಯ ಪರಿಣಾಮ ಉಂಟಾಗಬಹುದಾದ ಜೀವಹಾನಿಯನ್ನು ತಡೆಗಟ್ಟಲು ಹಾಗೂ ಬೆಂಕಿ ಅವಘಡಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. |
![]() | ಬಿಸಿಲ ಧಗೆ: ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಈ ವಿಶಿಷ್ಟ ಜ್ವರದ ಬಗ್ಗೆ ಎಚ್ಚರವಹಿಸಿ!ಬಿಸಿಲ ಧಗೆ ಹೆಚ್ಚುತ್ತಿದ್ದಂತೆಯೇ ಸಿಲಿಕಾನ್ ಸಿಟಿಯ ಬಹುತೇಕ ಜನರು ನಿರ್ಜಲೀಕರಣ. ಹೊಟ್ಟೆ ಜ್ವರ, ಹೊಟ್ಟೆ ಸಂಬಂಧಿತ ಸೋಂಕುಗಳು, ಯುಟಿಐ ಸಮಸ್ಯೆಗಳನ್ನು ಎದುರಿಸುವಂತಾಗಿದೆ. |
![]() | ಬೇಸಿಗೆ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಉಪಯುಕ್ತ ಸಲಹೆಗಳುಬೇಸಿಗೆ ಎಂದ ಕೂಡಲೇ ನೆನಪಾಗುವುದು ಉರಿ ಬಿಸಿಲು, ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯ ಜನರೇ ತಾಪಮಾನ ತಡೆಯಲಾರದೆ ಒದ್ದಾಡುವುದುಂಟು. ಇನ್ನು ಗರ್ಭಿಣಿಯರ ಪಾಡು... ಹೇಳತೀರದು. ಈ ಸಂದರ್ಭದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. |
![]() | ಬಿಸಿಲ ಧಗೆ ಬಾಧಿಸದಿರಲಿ ತನುವ (ಕುಶಲವೇ ಕ್ಷೇಮವೇ)ವಸಂತ ಋತುವಿನಲ್ಲಿ ದೇಹ ಸುಸ್ತಾಗಿ ಸೊರಗುತ್ತದೆ. ಇದರಿಂದ ಮನಸ್ಸಿಗೂ ಹಿತವೆನಿಸುವುದಿಲ್ಲ. ಮಹಿಳೆಯರಲ್ಲಿ ಸುಸ್ತು, ತಲೆನೋವು, ಬೆವರುಗುಳ್ಳೆ, ಕಣ್ಣುರಿ, ಉರಿಮೂತ್ರದ ತೊಂದರೆಗಳು ಹೆಚ್ಚು ಬಾಧಿಸುತ್ತವೆ. |
![]() | ಕೇರಳ: ನಿಂಬೆ ಹಣ್ಣು ಬೆಲೆ ದಾಖಲೆ ಏರಿಕೆ; ಬೇಸಗೆಗೆ ಗ್ರಾಹಕರ ಮೇಲೆ ಬರೆಕೊಟ್ಟಾಯಂ ಮತ್ತಿತರ ನಗರಗಳಲ್ಲಿ ನಿಂಬೆ ಬೆಲೆ ಕೆ.ಜಿ.ಗೆ 210 ರೂ. ತಲುಪಿದೆ. |
![]() | ಕೋವಿಡ್ ಎಫೆಕ್ಟ್: ಕಲಿಕಾ ಕೊರತೆ ಸರಿದೂಗಿಸಲು ಶಾಲೆಗಳ ಬೇಸಿಗೆ ರಜೆ 2 ವಾರ ಕಡಿತಗೊಳಿಸಿದ ಶಿಕ್ಷಣ ಇಲಾಖೆಸತತ ಎರಡು ವರ್ಷಗಳ ಕೋವಿಡ್ನಿಂದ ಕುಂಠಿತವಾದ ಶೈಕ್ಷಣಿಕ ವರ್ಷವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಬೇಸಿಗೆ ರಜೆಯನ್ನು ಕಡಿತಗೊಳಿಸಿ, 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. |
![]() | ಬೇಸಿಗೆ ಬಂದಾಯ್ತು: ಮಕ್ಕಳಲ್ಲಿ ಎದುರಾಗುವ ಅತಿಸಾರ ಸಮಸ್ಯೆ ನಿಭಾಯಿಸುವುದು ಹೇಗೆ? ಈ ಸಲಹೆ ಪಾಲಿಸಿ...ಬೇಸಿಗೆ ಬಂತೆಂದರೆ ಮಕ್ಕಳ ಆರೋಗ್ಯ ಕುರಿತು ಪೋಷಕರಿಗೆ ತಲೆನೋವು ಶುರುವಾಗುತ್ತದೆ. ಬೇಸಿಗೆಯಲ್ಲಿ ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ ಪ್ರಮುಖವಾದದ್ದು ಅತಿಸಾರ. |
![]() | ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಉಪಯುಕ್ತ ಸಲಹೆಗಳು...ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಧೂಳಿನ ಕಾಟ... ಬೇಸಿಗೆ ಬಂದರೆ ಸಾಕು ಮನೆಯಿಂದ ಹೊರಗೆ ಬರುವುದೇ ಎಂದೆನಿಸಿ ಬಿಡುತ್ತದೆ. ಬೇಸಿಗೆ ಬಂತೆಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಬಿರುಬೇಸಿಗೆಯಲ್ಲಿ ಹೆಚ್ಚುವ ಧೂಳಿನ ಪ್ರಮಾಣ ಕಣ್ಣಿನ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. |
![]() | ವಿದ್ಯಾರ್ಥಿಗಳಿಗೆ ಈ ವರ್ಷ ಬೇಸಿಗೆ ರಜೆ ಇಲ್ಲ: ಅಶ್ವತ್ಥ್ ನಾರಾಯಣ್ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದರೂ ಉನ್ನತ ಶಿಕ್ಷಣದ ಚಟುವಟಿಕ ಹಾಗೂ ಪರೀಕ್ಷೆಗಳೂ ನಿಗದಿತ ವೇಳಾಪಟ್ಟಿಯಂತೆಯೇ ಮುಂದುವರೆಯಲಿವೆ. ಪರೀಕ್ಷೆ ಮುಗಿಯುತ್ತಿದ್ದಂತೆಯೇ ರಜೆ ನೀಡದೆ ಮುಂದಿನ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭಿಸುತ್ತೇವೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. |
![]() | ಬೇಸಿಗೆ ಕಾಲದಲ್ಲಿ ಎದುರಾಗುವ 'ಹೊಟ್ಟೆ ಸಮಸ್ಯೆ'ಗಳಿಂದ ದೂರವಿರುವುದು ಹೇಗೆ?ಬೇಸಿಗೆಯ ಕಾಲ ಆರಂಭವಾಗಿದೆ, ಸೂರ್ಯ ತನ್ನ ಪ್ರಖರಣ ಕಿರಣಗಳಿಂದ ನೆತ್ತಿ ಸುಡಲು ಆರಂಭಿಸಿದ್ದಾನೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಮುಖ್ಯವಾಗಿ ಬೇಸಿಗೆ ವೇಳೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. |
![]() | ವಲಸೆ ಹೋಗದ ಪಕ್ಷಿಗಳ ರಕ್ಷಣೆಗೆ ವಿಶಿಷ್ಟ ವಿಧಾನ ಅಳವಡಿಸಿಕೊಂಡ ಕರ್ನಾಟಕದ ದಂಪತಿಬೇಸಿಗೆಯಲ್ಲಿ ಕರ್ನಾಟಕದಿಂದ ವಲಸೆ ಹೋಗದ ಪಕ್ಷಿಗಳ ರಕ್ಷಣೆಗೆ ಕೊಡಗಿನ ದಂಪತಿಗಳು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ. |
![]() | ಅಬ್ಬಬ್ಬಾ, ಸೆಖೆ... ತಡೆಯೋಕೆ ಆಗ್ತಿಲ್ಲ: ಬಳ್ಳಾರಿಯಲ್ಲಿ ಈ ವರ್ಷ ತಾಪಮಾನ 43 ಡಿಗ್ರಿಗೆ ಏರಿಕೆ ಸಾಧ್ಯತೆ!ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಬೇಸಿಗೆ ಕಾಲ ಎಂದರೆ ಸ್ವಲ್ಪ ಕಷ್ಟವೇ. ಮಾರ್ಚ್ ನಂತರ ಏಪ್ರಿಲ್-ಮೇ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ತಾಪಮಾನ ಅಧಿಕವಾಗಿ ಏರಿಕೆಯಾಗುತ್ತದೆ. ಈ ವರ್ಷ ಮತ್ತಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. |
![]() | ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಸುಳ್ಳು: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಬೇಸಿಗೆ ರಜೆ ಘೋಷಣೆ, ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ಪಾಸ್... |
![]() | ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಂದ ಬಿರುಬೇಸಿಗೆ ಎದುರಿಸಲು ತಯಾರಿ: ಸೊಳ್ಳೆ ಪರದೆ, ಫ್ಯಾನ್ ಅಳವಡಿಕೆ!ಕಳೆದ ತಿಂಗಳವರೆಗೆ ದೆಹಲಿಯ ವಿಪರೀತ ಚಳಿಯನ್ನು ಎದುರಿಸಿ ಪ್ರತಿಭಟನೆಗೆ ಕುಳಿತಿದ್ದ ರೈತರು ಈಗ ಬೇಸಿಗೆಯ ಬಿಸಿಲಿನ ತಾಪವನ್ನು ಎದುರಿಸುತ್ತಿದ್ದಾರೆ. ವಿಪರೀತ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಫ್ಯಾನ್, ಸೊಳ್ಳೆ ಬಲೆ ಮತ್ತು ಇತರ ರಕ್ಷಣಾ ವಸ್ತುಗಳ ಮೊರೆ ಹೋಗಿದ್ದಾರೆ. |
![]() | ಕೊರೋನಾ ಕಿತ್ತುಕೊಂಡ ಸಮಯ ಸರಿದೂಗಿಸಲು ಶಾಲೆಗಳಿಗೆ ಬೇಸಿಗೆ ರಜೆ ಕಡಿತ: ಸುರೇಶ್ ಕುಮಾರ್ಕಳೆದ ವರ್ಷ ಮಹಾಮಾರಿ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಶಾಲಾ ವಾರ್ಷಿಕ ಅವಧಿಯಲ್ಲಿ ಕಡಿತವಾಗಿದ್ದು, ಈ ಬಾರಿ ಬೇಸಿಗೆ ರಜೆ ಕಡಿತ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ.. |