- Tag results for UPSC aspirants
![]() | ತಮ್ಮದೇ ಕೇಡರ್ ಗಳ ಆರ್ಮಿ ಕಟ್ಟಿದ ಅರುಣಾಚಲ ಪ್ರದೇಶದ ಐಎಎಸ್ ಅಧಿಕಾರಿ!ಕೊರೋನಾ ಸಾಂಕ್ರಾಮಿಕ ರೋಗವು ಅನಿಲಾ ಗ್ಯಾದಿಯನ್ನು ದೆಹಲಿಯಿಂದ ಅರುಣಾಚಲ ಪ್ರದೇಶದ ಈಸ್ಟ್ ಕಾಮೆಂಗ್ ಗೆ ಆಗಮಿಸುವಂತೆ ಮಾಡಿದೆ. ದೆಹಲಿಯಲ್ಲಿ ಅವರು ನಾಗರಿಕ ಸೇವೆಗಳ ಪರೀಕ್ಷೆಯ ಕೋಚಿಂಗ್ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರ ಅತಿದೊಡ್ಡ ಕಾಳಜಿ ಅವರ ಅಧ್ಯಯನವೇ ಆಗಿತ್ತು. ಹೀಗಿರಲು ಅವರೊಂದು ವಾಟ್ಸಾಪ್ ಗುಂಪಿಗೆ ಪರಿಚಯಿಸಿದ್ದರು. ಇದು ಅವರ ಬಹುಭಾಗದ ಸಮಸ |