- Tag results for Ugadi
![]() | ಕೇಂದ್ರದ ಮೋದಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಇದರ ವಿರುದ್ಧ ನಾವು ಹೋರಾಡುತ್ತೇವೆ: ಡಿ ಕೆ ಶಿವಕುಮಾರ್ರಾಜ್ಯದಲ್ಲಿ ಯುಗಾದಿ-ಹೊಸತೊಡಕು ಸಂದರ್ಭದಲ್ಲಿ ನಡೆಯುತ್ತಿರುವ ಹಲಾಲ್ ಕಟ್ ಮಾಂಸ ವಿವಾದ ಬಗ್ಗೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. |
![]() | ಬೆಂಗಳೂರು: ಪಾಪಣ್ಣ ಅಂಗಡಿ ಮುಂದೆ ತಡರಾತ್ರಿ 2 ಗಂಟೆಯಿಂದ ಜನವೋ ಜನ!ಈ ಬಾರಿ ಕೊರೋನಾ ಇಳಿಮುಖವಾಗಿರುವುದರಿಂದ ಯುಗಾದಿ ಹೊಸ ತೊಡಕಿನ ಸಂಭ್ರಮಾಚರಣೆ ಹೆಚ್ಚಾಗಿದೆ. ಅದರಲ್ಲೂ ಮಾಂಸ ಪ್ರಿಯರಿಗೆ ಭಾನುವಾರ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಾಂಸ ಖರೀದಿಗೆ ಮುಗಿ ಬಿದಿದ್ದಾರೆ. |
![]() | ಹೊಸ ತೊಡಕು: ಹಲಾಲ್ ಬಹಿಷ್ಕಾರ, ಜಟ್ಕಾ ಕಟ್ ಮಾಂಸಕ್ಕೆ ಹೆಚ್ಚಾದ ಬೇಡಿಕೆ!ಯುಗಾದಿ ಹೊಸ ತೊಡಕು ಹಿನ್ನೆಲೆಯಲ್ಲಿ ಬೆಳಂಬೆಳ್ಳಿಗೆ ಜನರು ಮಾಂಸ ಖರೀದಿಗೆ ಮುಗಿ ಬಿದಿದ್ದು, ಖರೀದಿ ಭರಾಟೆ ಬಿರುಸಾಗಿ ಸಾಗಿದೆ. |
![]() | 'ಹಲಾಲ್ ಹಾಲಾಹಲ ಬೇಡ, ಯುಗಾದಿ ವರ್ಷ ತೊಡಕನ್ನು ಸಂಭ್ರಮದಿಂದ ಆಚರಿಸೋಣ':ಹೆಚ್ ಡಿ ಕುಮಾರಸ್ವಾಮಿಯುಗಾದಿ ಪರ್ವ ದಿನದಂದು ಎಲ್ಲರೂ ಕರ್ನಾಟಕ ಕರ್ನಾಟಕವಾಗಿಯೇ ಉಳಿಯಬೇಕೆಂಬ ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಶಿಸಿದ್ದಾರೆ. |
![]() | ದೇಶದ ವಿವಿಧ ಭಾಗಗಳಲ್ಲಿ ಚೈತ್ರ ನವರಾತ್ರಿ ಆಚರಣೆ: ಶುಭಾಶಯ ಕೋರಿದ ಪ್ರಧಾನಿ ಮೋದಿದೇಶದ ವಿವಿಧ ಭಾಗಗಗಳಲ್ಲಿ ಚೈತ್ರ ನವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ. |
![]() | ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ: ನಾಡಿನ ಜನತೆಗೆ ಯುಗಾದಿ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. |
![]() | ಎಲ್ಲೆಡೆ ಶುಭಕೃತ್ ನಾಮ ಸಂವತ್ಸರ ಯುಗಾದಿ ಸಂಭ್ರಮ, ಉತ್ತರ ಭಾರತೀಯರಿಗೆ ಚೈತ್ರ ನವರಾತ್ರಿಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ, ಹಿಂದೂಗಳ ಹೊಸ ವರ್ಷ ಶುಭಕೃತ್ ನಾಮ ಸಂವತ್ಸರ ಯುಗಾದಿ ಇಂದು ನಾಡಿನಾದ್ಯಂತ ಸಂಭ್ರಮ ಮನೆ ಮಾಡಿದೆ. |
![]() | ಹಲಾಲ್ ವಿರೋಧಿಸಿ.. ಜಟ್ಕಾ ಜಮಾಯಿಸಿ.: ರಾಜ್ಯಾದ್ಯಂತ ಹಲಾಲ್ ಬಾಯ್ಕಟ್ ಅಭಿಯಾನ ತೀವ್ರಉಡುಪಿಯ ಸರ್ಕಾರಿ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡದಿದ್ದುದರಿಂದ ವಿವಾದವುಂಟಾಗಿ ಹೈಕೋರ್ಟ್ ಮೊರೆ ಹೋಗಿ ರಾಜ್ಯಾದ್ಯಂತ ತೀವ್ರ ಗದ್ದಲ ನಡೆದ ಪ್ರಕರಣ ಈಗ ಹಲಾಲ್ v/s ಜಟ್ಕಾ ಕಟ್ ವಿವಾದಕ್ಕೆ ಬಂದು ನಿಂತಿದೆ. |
![]() | ಯುಗಾದಿಗೆ ಮುನ್ನ ರಾಜ್ಯದಲ್ಲಿ ತೀವ್ರಗೊಂಡ ಹಲಾಲ್ ಕಟ್- ಜಟ್ಕಾ ಕಟ್ ವಿವಾದ: ಏನಿದು, ವ್ಯತ್ಯಾಸವೇನು?ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಅಭಿಯಾನ ತೀವ್ರವಾಗಿದೆ. ಮುಸ್ಲಿಂ ವರ್ತಕರ ವಿರುದ್ಧ ಹಿಂದೂಪರ ಸಂಘಟನೆ ಕಾರ್ಯಕರ್ತರ ಎರಡನೇ ಸುತ್ತಿನ ಸಮರ ಆರಂಭವಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುವಲ್ಲಿಂದ ಆರಂಭವಾದ ವಿವಾದ ಈಗ ಹಲಾಲ್ ಕಟ್, ಜಟ್ಕಾ ಕಟ್ ಮಾಂಸದವರೆಗೆ ಬಂದು ನಿಂತಿದೆ. |
![]() | 'ಹಲಾಲ್ ಆರ್ಥಿಕ ಜಿಹಾದ್'; ಅದನ್ನು ಬಹಿಷ್ಕರಿಸುವ ಹಕ್ಕು ನಮಗಿದೆ: ಸಿ.ಟಿ ರವಿಕೆಲವು ಬಲಪಂಥೀಯ ಗುಂಪುಗಳು ಈಗ 'ಹಲಾಲ್' ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದು ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಲಾಲ್ ಆಹಾರವನ್ನು 'ಆರ್ಥಿಕ ಜಿಹಾದ್'ಗೆ ಹೋಲಿಸಿದ್ದಾರೆ. |
![]() | ಯುಗಾದಿ ಹಬ್ಬದ ಎಫೆಕ್ಟ್: ಹೆಚ್ಚುವರಿ 600 ಬಸ್ಗಳ ಓಡಿಸಲು ಕೆಎಸ್ಆರ್ ಟಿಸಿ ನಿರ್ಧಾರ!!ಯುಗಾದಿ ಹಬ್ಬದ ನಿಮಿತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಏಪ್ರಿಲ್ 1 ಮತ್ತು 2 ರಂದು ಹೆಚ್ಚುವರಿ 600 ಬಸ್ಗಳನ್ನು ಓಡಿಸಲು ನಿರ್ಧರಿಸಿದೆ. |