- Tag results for cyber crime
![]() | ರಾಜ್ಯದಲ್ಲಿ ಸೈಬರ್ ಅಪರಾಧದ ವಿರುದ್ಧ ಹೋರಾಡಲು ತಾಂತ್ರಿಕ ಪರಿಣಿತರ ಬಳಸಿಕೊಳ್ಳಲಾಗುತ್ತದೆ: ನೂತನ ಪೊಲೀಸ್ ಆಯುಕ್ತ1991ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಸಿಎಚ್ ಪ್ರತಾಪ್ ರೆಡ್ಡಿ ಅವರು ಬೆಂಗಳೂರಿನ 37ನೇ ಪೊಲೀಸ್ ಆಯುಕ್ತರಾಗಿ ಮಂಗಳವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. |
![]() | ಸೈಬರ್ ವಂಚನೆಯಿಂದ ಕಳೆದುಕೊಂಡ ಹಣವನ್ನು ವಾಪಸ್ ಪಡೆದ ನಿವೃತ್ತ ಸೇನಾಧಿಕಾರಿ: ಪೊಲೀಸರಿಗೆ ಶ್ಲಾಘನೆಸೇನೆಯಿಂದ ನಿವೃತ್ತಿಗೊಂಡ 60 ವರ್ಷದ ವ್ಯಕ್ತಿಗೆ ವೈಟ್ ಫೀಲ್ಡ್ ವಿಭಾಗ ಸೈಬರ್ ಕ್ರೈಂ ಪೊಲೀಸರು ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಲ್ಲಿ ಸಹಾಯ ಮಾಡಿದ್ದಾರೆ. ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೈಬರ್ ಮೋಸದ ಜಾಲಕ್ಕೆ ತುತ್ತಾಗಿದ್ದರು. |
![]() | ಸೈಬರ್ ವಂಚನೆ: 9 ನಿಮಿಷಗಳಲ್ಲಿ 3 ಲಕ್ಷ ರೂ. ಕಳೆದುಕೊಂಡ ನಿವೃತ್ತ ಬ್ಯಾಂಕ್ ಮ್ಯಾನೇಜರ್ಮೊದಲಿಗೆ ವಂಚಕ ನಿವೃತ್ತ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೊಬೈಲಿಗೆ ಸಂದೇಶವೊಂದನ್ನು ಕಳಿಸಿದ್ದ. ಆ ಸಂದೇಶದಲ್ಲಿ... |
![]() | ಡಿಜಿಟಲ್ ಪರದೆ ಹಿಂದಿನ ಡೇಂಜರ್: ಸೈಬರ್ ಜಗತ್ತಿನಲ್ಲಿ ನಾವು ಪಾಲಿಸಬೇಕಾದ 5 ಪಾಲಿಸಿಗಳುಇಂದಿನ ಕಾಲದಲ್ಲಿ ಪ್ರತಿಯೊಬ್ಬರು ಸೈಬರ್ ಲಾ ನಿಯಮಗಳನ್ನು ತಿಳಿದುಕೊಂಡರೆ ತೊಂದರೆಗಳಿಂದ ಪಾರಾಗಬಹುದು. ಭಾರತದಲ್ಲಿ ಸೈಬರ್ ಲಾ ಅನ್ನು 'ಇನ್ ಫಾರ್ಮೇಶನ್ ಟೆಕ್ನಾಲಜಿ ಆಕ್ಟ್' ಎನ್ನುತ್ತಾರೆ. |
![]() | Koko Loan App ಬಗ್ಗೆ ಎಚ್ಚರ, ವಂಚಕರು ನಿಮ್ಮ ಅಕೌಂಟ್ ಗೆ ಅಲ್ಪ ಹಣ ಹಾಕಿ ದುಪ್ಪಟ್ಟು ಹಣ ಕೇಳಬಹುದು!ಭಾರತದಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿರುವಾಗ, ಕರ್ನಾಟಕ ಸೈಬರ್ ಕ್ರೈಮ್ ವಿಭಾಗ ಸಂತ್ರಸ್ತರು ಕೂಡಲೇ ದೂರು ಸಲ್ಲಿಸುವಂತೆ ಕೇಳುತ್ತಿದೆ. ಆದರೆ ಅಪರಾಧಿಗಳ ಮೇಲೆ ಕ್ರಮ ಕೈಗೊಂಡಿರುವ ಉದಾಹರಣೆಗಳು ಕಡಿಮೆ. Google Play Store ನಲ್ಲಿ ಲಭ್ಯವಿರುವ Koko Loan App ಒಂದು ಹಗರಣವಾಗಿದೆ. ಇದು ಸಂಘಟಿತ ಹಗರಣ ಎಂದು ಹಲವಾರು ದೂರುಗಳಿವೆ. |
![]() | ಐಟಿ ರಿಫಂಡ್ ಕುರಿತು ಫೋನ್ ಕರೆ ಬಂದರೆ ಎಚ್ಚರ; ವಂಚನೆ ಜಾಲಕ್ಕೆ ಸಿಲುಕಿ 1 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ!ನೆಟಿಜನ್ಗಳನ್ನು ಅಥವಾ ಇಂಟರ್ನೆಟ್ ಬಳಕೆದಾರರನ್ನು ಮೋಸಗೊಳಿಸಲು ಸೈಬರ್ ಸ್ಕ್ಯಾಮ್ಸ್ಟರ್ಗಳು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಮೊಬೈಲ್ ಗೆ ಕರೆ ಮಾಡಿದವರು ತೆರಿಗೆದಾರರ ಖಾತೆಗಳಿಗೆ ಆದಾಯ ತೆರಿಗೆ ಮರುಪಾವತಿಯನ್ನು(income tax refund) ಠೇವಣಿ ಮಾಡಲು ಸಹಾಯ ಮಾಡುವ ಮೂಲಕ ತಮ್ಮ ಖೆಡ್ಡಾಗೆ ಬೀಳಿಸುವುದು ಹೊಸ ಉಪಾಯ. |
![]() | 20,000ಕ್ಕೂ ಹೆಚ್ಚು ಭಾರತೀಯರ ಕೊರೊನಾ ಸಂಬಂಧಿತ ಮಾಹಿತಿ ಆನ್ ಲೈನ್ ನಲ್ಲಿ ಸೋರಿಕೆ : ಮಾರಾಟ ಯತ್ನಸೋರಿಕೆಯಾದ ಮಾಹಿತಿಯನ್ನು ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ಪರಿಣತರು ಹೊರಹಾಕಿದ್ದಾರೆ. |
![]() | 'ಬುಲ್ಲಿ ಬಾಯ್' ಕೇಸಿನಲ್ಲಿ ಬೆಂಗಳೂರಿನ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ: ಕಮಲ್ ಪಂತ್'ಬುಲ್ಲಿ ಬಾಯ್' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಸೆಲ್ ವಿಭಾಗ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ. |
![]() | ಸೈಬರ್ ಅಪರಾಧಗಳ ವಿರುದ್ಧ ಸಮರಕ್ಕೆ ಸಿಎಂ ಬೊಮ್ಮಾಯಿ ಕರೆಸೈಬರ್ ಅಪರಾಧಗಳು ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಸಮರದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. |
![]() | ಫೋನ್ ನಿಮ್ಮ ಗೆಳೆಯನೂ ಹೌದು, ಶತ್ರುವೂ ಹೌದು, '100' ಸಿನಿಮಾದಲ್ಲಿ ಆ ಬಗ್ಗೆ ಸಾಮಾಜಿಕ ಸಂದೇಶವಿದೆ: ರಚಿತಾ ರಾಮ್ನಟ ರಮೇಶ್ ನಿರ್ದೇಶನದ ರಾಮ ಶಾಮ ಭಾಮ, ವೆಂಕಟ ಇನ್ ಸಂಕಟ, ಆಕ್ಸಿಡೆಂಟ್, ಉತ್ತಮ ವಿಲನ್ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿರುವ ರಚಿತಾ ರಾಮ್ ರಮೇಶ್ ಅವರನ್ನು ಇಂಟೆಲಿಜೆಂಟ್ ಫಿಲಂ ಮೇಕರ್ ಎಂದು ಶ್ಲಾಘಿಸಿದ್ದಾರೆ. |
![]() | 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳು ಶೇ.400 ರಷ್ಟು ಹೆಚ್ಚಳ2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇ. 400ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಹೆಚ್ಚಿನದಾಗಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲವಾಗಿ ಚಿತ್ರಿಸಿ ಪ್ರಕಟಿಸಿಕೊಳ್ಳಲು... |
![]() | ರಮೇಶ್ ಅರವಿಂದ್ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ: ನಟಿ ಪೂರ್ಣ ಕಾಂಪ್ಲಿಮೆಂಟ್ನಟ ರಮೇಶ್ ಅರವಿಂದ್ ಅವರು ನಾಯಕ ನಟನಾಗಿ ನಟಿಸಿರುವ ಸೈಬರ್ ಕ್ರೈಮ್ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 100 ಭಾಗಿಯಾಗಿರುವ ಬಗ್ಗೆ ನಟಿ ಪೂರ್ಣ ಎಕ್ಸೈಟ್ ಆಗಿದ್ದಾರೆ. ಸಿನಿಮಾ ನವೆಂಬರ್ 19ರಂದು ತೆರೆ ಕಾಣುತ್ತಿದೆ. |
![]() | ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿಗೆ ಸೈಬರ್ ವಂಚನೆ: 89 ಸಾವಿರ ರೂ. ವಂಚಿಸಿದ ಖದೀಮರು!ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿಯ ಅವರಿಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚಿಸಲಾಗಿದೆ. |
![]() | ನಾಯಿಮರಿಗೆ 66 ಲಕ್ಷ ರೂ. ತೆತ್ತು ಮೋಸ ಹೋದ ಡೆಹರಾಡೂನ್ ಮಹಿಳೆ: ಬೆಂಗಳೂರು ನಿವಾಸಿಯಿಂದ ವಂಚನೆಶುರುವಿನಲ್ಲಿ ಪೂರ್ತಿ ಮೊತ್ತವನ್ನು ಕಟ್ಟಿಸಿಕೊಂಡ ಕ್ಯಾಮರೂನ್ ಮೂಲದ ಆರೋಪಿ ನಂತರ ಸಂತಾನೋತ್ಪತ್ತಿ ಶುಲ್ಕ, ಸಾರಿಗೆ ಶುಲ್ಕ, ಕಸ್ಟಮ್ಸ್ ಶುಲ್ಕ ಎಂದೆಲ್ಲಾ ಹೇಳಿ ಬೇರೆ ಬೇರೆ ಹಂತಗಳಲ್ಲಿ ಮಹಿಳೆಯಿಂದ ಹಣ ಕಿತ್ತಿದ್ದ. |