ರೈತರ ಆತ್ಮಹತ್ಯೆ ಬಗ್ಗೆ ಹುಚ್ಚ ವೆಂಕಟ್‌ ಖಡಕ್ ಮಾತು!

ಸ್ಯಾಂಡಲ್ ವುಡ್ ನಲ್ಲಿ ಹುಚ್ಚ ವೆಂಕಟ್‌ ಎಂಬ ಸಿನಿಮಾ ಬಂದಿದ್ದು ನಿಮಗೆ ನೆನಪಿರಬಹುದು. ಚಿತ್ರ ನೋಡಲು ಥಿಯೇಟರ್ ಜನರು ಬರಲಿಲ್ಲ ಅಂತ ಮಾಧ್ಯಮದ ಮುಂದೆ ಹೌಹಾರಿದ್ದ ಹುಚ್ಚ ಅಲಿಯಾಸ್‌ ವೆಂಕಟ್‌ ರೈತರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ತಮ್ಮ ಮನದ ಮಾತು ಆಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com