ಮೈಸೂರಿನ ಮಿತ್ರರಿಂದ ಬಾರಿಸು ಕನ್ನಡ ಡಿಂಡಿಮವ...

ಜನಜಂಗುಳಿಯಲಿ ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಯುವಪೀಳಿಗೆಯ ಆಕಸ್ಮಿಕ ಅನುಸಂಧಾನಕುವೆಂಪು ಅವರ ಪ್ರಸಿದ್ಧ ಗೀತೆ - ಬಾರಿಸು ಕನ್ನಡ ಡಿಂಡಿಮವ... ಗೀತೆಯನ್ನು ಹೊಸತಾಗಿ ಪ್ರಸ್ತುತ ಪಡಿಸಿದ್ದಾರೆ ಲೂಸಿಯಾ ಚಿತ್ರದಿಂದ ಖ್ಯಾತರಾದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ಕರ್ನಾಟಕ ಸರ್ಕಾರ ವಾರ್ತಾ ಇಲಾಖೆ ನಿರ್ಮಿಸಿರುವ ಈ ಹಾಡನ್ನು ನಿರ್ದೇಶಿಸಿದ್ದು ಸುನಿಲ್ ಆರ್. ಮೈಸೂರಿನ ಈ ಮಿತ್ರರು ಮಾಡಿರುವ ಈ ಪ್ರಯತ್ನವನ್ನು ಸಾಮಾಜಿಕ ತಾಣಗಳಲ್ಲಿ ಕೊಂಡಾಡುತ್ತಿದ್ದಾರೆ. ಹಳೆಯ ಪ್ರಸಿದ್ಧ ಗೀತೆಯೊಂದಕ್ಕೆ ಹೊಸ ಮೆರುಗು ಕೊಡುವ ಈ ಪ್ರಯತ್ನವನ್ನು ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com