ಕೊರೋನಾ ಜಾಗೃತಿ: ಯೋಗರಾಜ್ ಭಟ್ರ ಅರ್ಥ ಪೂರ್ಣ ಸಾಲುಗಳು, ವಿಡಿಯೋ!

ಅರ್ಥ ಪೂರ್ಣ ಸಾಲುಗಳನ್ನು ಬರೆಯುವುದರಲ್ಲಿ ನಿಸ್ಸಿರಾಗಿರುವ ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com