ಹಾಸ್ಯದ ಮೂಲಕ ಮತದಾನ ಜಾಗೃತಿಗೆ ಯುವ ಪ್ರತಿಭೆಗಳು ಮುಂದು

ಚುನಾವಣೆ ಹತ್ತಿರ ಬರ್ತಿದ್ದಂಗೆ ಎಲ್ಲಾ ಕಡೇ ಪ್ರಚಾರ ಭಲು ಜೋರಿದೆ. ಇಲ್ಲಿ ಮೂವರು ಯುವ ಪ್ರತಿಭೆಗಳು ಹಾಸ್ಯದ ಗೀತೆಯೊಂದರ ಮುಖಾಂತರ ಕನ್ನಡಿಗರಿಗೆ ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ. ಈ ತಂಡದಿಂದ ಇದು ಐದನೇ ಗೀತೆ. ಇವರ ಹಿಂದಿನ ಎರಡು ಹಾಡುಗಳನ್ನು 2-3 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ. ಕೀರ್ತಿ ನಾರಾಯಣ್ ಈ ಐದು ಹಾಡುಗಳ ಸಾಹಿತ್ಯದ ಸಾರಥ್ಯ ವಹಿಸಿದರೆ, ಉದಯೋನ್ಮುಕ ಗಾಯಕ ಗಣೇಶ್ ಕಾರಂತ್ ಈ ಹಾಡನ್ನು ಹಾಡಿದ್ದಾರೆ. ಇದೇ ಮೊದಲಸಲ ಮತ ಚಲಾವಣೆ ಮಾಡುವ ಹಕ್ಕು ಪಡೆದಿರೋ ವಿವೇಕ್ ಹೆಗ್ಡೆ ಇದರ ಸಂಕಲನಕ್ಕೆ ಕೈ ಜೋಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com