ಇಂಡೊನೇಷ್ಯಾ ಅಗ್ನಿಪರ್ವತ ಸ್ಫೋಟ: ಕನಿಷ್ಟ 14 ಸಾವು, ಬೂದಿಯಡಿ ಸೇರಿದ ಹಳ್ಳಿಗಳು: ವಿಡಿಯೊ

ಸೆಮೇರು ಅಗ್ನಿಪರ್ವತ ಸ್ಫೋಟಗೊಂಡಿದ್ದು ಕಿ.ಮೀ ಗಳಷ್ಟು ಆಗಸದೆತ್ತರಕ್ಕೆ ಬೂದಿಯನ್ನು ಎರಚಿತ್ತು. ಆಗ್ನಿಪರ್ವತ ಬೂದಿ ಎರಚುವುದನ್ನು ಮುಂದುವರಿಸಿದ್ದು,  ಹಳ್ಳಿಗಳು ಬೂದಿಯಿಂದ ಮುಚ್ಚಿಹೋಗಿವೆ. ಕೆಲವೆಡೆ ಮನೆಗಳೇ ಬೂದಿಯ ಮಳೆಯಲ್ಲಿ ಮುಳುಗಿಹೋಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com