ಸುದ್ದಿ
ಎತ್ತಿನಹೊಳೆ ಕಾರ್ಯಗತ ಮಾಡಿ ಮುಗಿಸುತ್ತೇವೆ: ಬೊಮ್ಮಾಯಿ, ಧಾರ್ಮಿಕ ಕೇಂದ್ರಗಳನ್ನು ನೆಲಸಮ ಬೇಡ ಅಶೋಕ್: ಕನ್ನಡಪ್ರಭ.ಕಾಮ್
ರಾಜ್ಯದ ಹಲವು ದೇವಾಲಯಗಳ ನೆಲಸಮ ಮಾಡುವ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸದ್ಯ ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡಬೇಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.