ಸುದ್ದಿ
ಬಿಜೆಪಿಯದ್ದು ಕ್ರಿಮಿನಲ್ ಮತ್ತು ಲೂಟಿ ಸರ್ಕಾರ, ಅಧಿವೇಶನದಲ್ಲಿ ಚಾಟಿ ಬೀಸಿದ ಸಿದ್ದರಾಮಯ್ಯ: ಕನ್ನಡಪ್ರಭ.ಕಾಮ್
ಪ್ರಧಾನಿ ಮೋದಿ ಸೌದೆ ಒಲೆಯೂದುವ ಅಕ್ಕ ತಂಗಿಯರ ಕಣ್ಣುರಿ, ಎದೆನೋವು ನಿಲ್ಲಿಸಲು ಸಬ್ಸಿಡಿ ಸಹಿತ ಅಡುಗೆ ಅನಿಲ ನೀಡುತ್ತೇವೆ ಎಂದು ಹೇಳಿ ಈಗ ಸಬ್ಸಿಡಿ ನಿಲ್ಲಿಸಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.