ಸುದ್ದಿ
ವಿ. ಶಶಿಕಲಾ, ಜೈಲಾಧಿಕಾರಿಗಳ ವಿರುದ್ಧ ಜಾರ್ಜ್ ಶೀಟ್. ರವಿ ಚೆನ್ನಣ್ಣನವರ್ ವಿರುದ್ಧ ತನಿಖೆ ಎಂದ ಆರಗ ಜ್ಞಾನೇಂದ್ರ!
ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಮುಂದೂಡಿಕೆ. ವಿ. ಶಶಿಕಲಾ, ಜೈಲಾಧಿಕಾರಿಗಳ ವಿರುದ್ಧ ಜಾರ್ಜ್ ಶೀಟ್. ರವಿ ಚೆನ್ನಣ್ಣನವರ್ ವಿರುದ್ಧ ತನಿಖೆ ಎಂದ ಆರಗ ಜ್ಞಾನೇಂದ್ರ. ಕಲಬುರಗಿಯಲ್ಲಿ ಸಿಡುಬಿಗೆ ಇಬ್ಬರು ಮಕ್ಕಳು ಸಾವು.