ಸುದ್ದಿ
ಶಾಲೆ ಬಿಡ್ತೀವಿ ಹಿಜಾಬ್ ಬಿಡಲ್ಲ ಎಂದ ವಿದ್ಯಾರ್ಥಿನಿಯರು, ಅಧಿವೇಶನ ಆರಂಭ, ಈಶ್ವರಪ್ಪ ಹೇಳಿಕೆಗೆ ಖಂಡನೆ, ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಪ್ರತಿಭಟನೆ
ಹಿಜಾಬ್ ವಿವಾದದ ನಂತರ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ. ಹೈಕೋರ್ಟ್ ಸೂಚನೆಯನ್ನೂ ಮೀರಿ ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು ಅಷ್ಟೇ ಅಲ್ಲದೇ ಶಾಲೆ ಬಿಡ್ತೀವಿ ಹಿಜಾಬ್ ಬಿಡಲ್ಲ ಎಂದು ಪರೀಕ್ಷೆ ಬರೆಯದೇ ಹೊರನಡೆದಿದ್ದಾರೆ.