ಸುದ್ದಿ
ಆರ್ ಸಿಬಿ ತಂಡಕ್ಕೆ ಡುಪ್ಲೆಸಿಸ್ ನೂತನ ನಾಯಕ. ಕಾಂಗ್ರೆಸ್ ಗೆ ಸಿಎಂ ಇಬ್ರಾಹಿಂ ಗುಡ್ ಬೈ. ಮೋದಿ ಹೊಗಳಿದ ದೇವೇಗೌಡ!
ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಆರ್ ಸಿಬಿ ತಂಡಕ್ಕೆ ಫಾಫ್ ಡುಪ್ಲೆಸಿಸ್ ನೂತನ ನಾಯಕ. ಕಾಂಗ್ರೆಸ್ ಗೆ ಸಿಎಂ ಇಬ್ರಾಹಿಂ ಗುಡ್ ಬೈ. ಪ್ರಧಾನಿ ಮೋದಿ ಹೊಗಳಿದ ದೇವೇಗೌಡ.