ಒಡಿಶಾ ರೈಲು ದುರಂತ: ಅಪಘಾತದ ಬಳಿಕ ಫೋನ್, ಆ್ಯಂಬುಲೆನ್ಸ್‌ನಲ್ಲಿ 230 ಕಿ.ಮೀ ಬಂದ ತಂದೆಗೆ ಮಗ ಸಿಕ್ಕಿದ್ದು ಶವಾಗಾರದಲ್ಲಿ... ಮುಂದಾಗಿದ್ದೇ ಅಚ್ಚರಿ..

ಯಮ ಧರ್ಮರಾಯನ ಒಲಿಸಿ ಸತಿ ಸಾವಿತ್ರಿ ತನ್ನ ಪತಿಯ ಜೀವ ಉಳಿಸಿಕೊಂಡ ಕಥೆಯನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ... ಆದರೆ ಇಲ್ಲೊಬ್ಬ ತಂದೆ ಸಾವಿನ ಮನೆಯಲ್ಲೇ ಇದ್ದ ತನ್ನ ಮಗನನ್ನು 230 ಕಿಮೀ ದೂರ ಕ್ರಮಿಸಿ ಬದುಕುಳಿಸಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com