2014ರಲ್ಲಿ ರಾಜ್ಯಕ್ಕೆ ಘೋಷಣೆಯಾಗಿದ್ದ ರೈಲುಗಳೆ ಇನ್ನೂ ಬಂದಿಲ್ಲ!

ಕಳೆದ 2014ರಲ್ಲಿ ಮಧ್ಯಂತರ ರೈಲ್ವೇ ಬಜೆಟ್ ಅನ್ನು ರಾಜ್ಯದವರೇ ಆದ ಡಿ.ವಿ ಸದಾನಂದ ಗೌಡ ಅವರು ಮಂಡಿಸಿದ್ದರು.
ಡಿ.ವಿ ಸದಾನಂದ ಗೌಡ
ಡಿ.ವಿ ಸದಾನಂದ ಗೌಡ
Updated on

ಕಳೆದ 2014ರಲ್ಲಿ ಮಧ್ಯಂತರ ರೈಲ್ವೇ ಬಜೆಟ್ ಅನ್ನು ರಾಜ್ಯದವರೇ ಆದ ಡಿ.ವಿ ಸದಾನಂದ ಗೌಡ ಅವರು ಮಂಡಿಸಿದ್ದರು. ಆದರೆ ಇಲ್ಲಿಯವರೆಗೂ ರಾಜ್ಯಕ್ಕೆ ಘೋಷಣೆಯಾದ ರೈಲುಗಳು ಇನ್ನೂ ಹಳಿಗೆ ಬಾರದೆ ಇರುವುದು ಸೋಜಿಗವೇ ಸರಿ.

* ಕಳೆದ ಬಜೆಟ್‌’ನಲ್ಲಿ ರಾಜ್ಯಕ್ಕೆ ಘೋಷಣೆಯಾದ ರೈಲುಗಳ ಪೈಕಿ 8 ರೈಲುಗಳು ಆರಂಭವಾಗಿಲ್ಲ.

* ಬಹುಬೇಡಿಕೆಯ ಬೆಂಗಳೂರು-ಮಂಗಳೂರು ಹಗಲು ರೈಲು ಇನ್ನೂ ಆರಂಭವಾಗಿಲ್ಲ.

* ಹಗಲು ವೇಳೆ ರೈಲು ಸಂಚರಿಸುವುದರಿಂದ ಹೆಚ್ಚಿನ ಆದಾಯ ಇಲ್ಲ ಅನ್ನೋ ಕಾರಣ..?

* ದಿನಕ್ಕೆ ಮೂರು ಬಾರಿ ಸಂಚರಿಸುವ ರಾಮನಗರ-ಬೆಂಗಳೂರು ಮೆಮು ರೈಲು ಆರಂಭವಾಗಿಲ್ಲ.

* ಧಾರವಾಡ-ದಾಂಡೇಲಿ ಪ್ಯಾಸೆಂಜರ್ ರೈಲು ಇನ್ನೂ ಆರಂಭವಾಗಿಲ್ಲ.

* ಬೆಂಗಳೂರು- ತಿರುವನಂತಪುರ ವಾರಕ್ಕೆ ಎರಡು ಬಾರಿ ವಿಶೇಷ ಪ್ರೀಮಿಯಂ ರೈಲು.

* ಸೆಂಟ್ರಲ್ ರೈಲ್ವೆಯಿಂದ ಮುಂಬೈ-ಬೀದರ್ (ವಾರದ ಎಕ್ಸ್‌’ಪ್ರೆಸ್).

* ಹೈದ್ರಾಬಾದ್-ಕಲಬುರಗಿ ಇಂಟರ್‌’ಸಿಟಿ ಹಾಗೂ ಸದರ್ನ್ ರೈಲ್ವೆಯಿಂದ ಕಾಸರಗೋಡು-ಕೊಲ್ಲೂರು (ವಯಾ ಮಂಗಳೂರು).

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com