ಅರುಣ ಜೇಟ್ಲಿ ಪಂಚತಂತ್ರ

ಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ...
ವಿತ್ತ ಸಚಿವ  ಅರುಣ್ ಜೇಟ್ಲಿ
ವಿತ್ತ ಸಚಿವ ಅರುಣ್ ಜೇಟ್ಲಿ
Updated on

ಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ. ಅವೆಂದರೆ,

  • ಕೃಷಿ ಆದಾಯವು ಒತ್ತಡದಲ್ಲಿರುವುದು
  • ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಿಸುವುದು
  • ಉತ್ಪಾದನೆ ಪ್ರಮಾಣವು ಜಿಡಿಪಿಯ ಶೇ.18ರಿಂದ ಶೇ.17ಕ್ಕಿಳಿದಿದೆ. ಉತ್ಪನ್ನಗಳ  ರಫ್ತು ನಿಂತ ನೀರಾಗಿದೆ.
  • ಸಾರ್ವಜನಿಕ ಹೂಡಿಕೆಯ ಬೇಡಿಕೆ ಹೆಚ್ಚುತ್ತಿದ್ದರೂ, ವಿತ್ತೀಯ ಶಿಸ್ತು ಅಳವಡಿಸಬೇಕಾದ ಅವಶ್ಯಕತೆಯಿದೆ.
  • ಜಿಡಿಪಿಯ ಶೇ.4.1ರಷ್ಟು ವಿತ್ತೀಯ ಗುರಿ ಸಾಧಿಸುವುದು.
ಚಿನ್ನಕ್ಕೊಂದು ಚೆಂದದ ರಹದಾರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com