ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ಮುಂದಿಟ್ಟಿರುವ ಆರ್ಥಿಕ ಸಮೀಕ್ಷೆ ವರದಿ, ಕೇಂದ್ರೀಕೃತ ಸಾರ್ವಜನಿಕ ವಲಯದ ಸ್ವತ್ತು ಪುನರ್ವಸತಿ ಸಂಸ್ಥೆ ಸ್ಥಾಪನೆಗೂ ಸಹ ಸಲಹೆ ನೀಡಿದೆ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಹಾಗೂ ತೈಲ ಬೆಲೆ ಕುಸಿತದಿಂದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು 2016-17 ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.