ನಾನು ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಪ್ರಗತಿಪರ ಕೆಲಸದಲ್ಲಿ ತೊಡಗಿದ್ದೇನೆ, ನಾನು ಈ ಹುದ್ದೆಯನ್ನು ಅಲಂಕರಿಸಿದ ಸಮಯದಲ್ಲಿ ಹಣದುಬ್ಬರ ಹೆಚ್ಚಾಗಿತ್ತು, ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಆದರೆ ಈಗ ಹಣದುಬ್ಬರ ನಿಯಂತ್ರಿಸುವಲ್ಲಿ ನಾವು ಸಾಕಷ್ಟು ಸಫಲತೆಯನ್ನು ಕಂಡಿದ್ದೇವೆ. ಈ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಸಂದೇಶದಲ್ಲಿ ರಾಜನ್ ಹೇಳಿದ್ದಾರೆ. ರಾಜನ್ ಸಂದೇಶವನ್ನು ಆರ್ ಬಿಐ ತನ್ನ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದೆ.