ಸಹಾರಾ ಸಂಸ್ಥೆಯು ಸೆಬಿಗೆ ನೀಡಬೇಕಿದ್ದ 14 ಸಾವಿರ ಕೋಟಿ ರು. ಠೇವಣಿ ಹಣದಲ್ಲಿ ಈಗಾಗಲೇ 11 ಸಾವಿರ ಕೋಟಿ ರು. ನೀಡಿದ್ದು, ಉಳಿದಂತೆ 3 ಸಾವಿರ ಕೋಟಿ ರು. ಪಾವತಿ ಬಗ್ಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಒಂದು ವೇಳೆ ಸಾಲ ಮರುಪಾವತಿ ಆಗದಿದ್ದರೆ ಗಣ್ಯ ಉದ್ಯಮಿಗಳು ವಾಸವಿರುವ ಆ್ಯಂಬಿ ವ್ಯಾಲಿ ಪ್ರಾಪರ್ಟಿಯನ್ನು ಸಾರ್ವಜನಿಕವಾಗಿ ಹರಾಜಿಗಿಡಲಾಗುವುದು ಎಂದು ಕೋರ್ಟ್ ಎಚ್ಚರಿಸಿತ್ತು.