"ಆರ್ ಬಿಐ ಗವರ್ನರ್ ಹಾಗೂ ಡೆಪ್ಯುಟಿ ಗವರ್ನರ್ ಹೇಳಿಕೆಗಳಿಗೆ ಸಾಮ್ಯತೆ ಇಲ್ಲವೆಂದು ಆಯೋಗ ಅಭಿಪ್ರಾಯಪಡುತ್ತದೆ. ಆರ್ ಬಿಐನ ಜಾಲತಾಣದಲ್ಲಿನ ಆರ್ ಟಿಐ ನೀತಿಯ ಕುರಿತಂತೆ ಸಹ ಸುಪ್ರೀಂ ಕೋರ್ಟ್ ತೀರ್ಪನ್ನು ಇದು ಅನುಸರಿಸಿಲ್ಲ.ಹೀಗಾಗಿ ಸುಪ್ರೀಂ ಕೋರ್ಟ್ ಸಿಐಸಿ ವರ್ಸಸ್ ಜಯಂತಿ ಲಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪು ಇಲ್ಲಿ ಉಲ್ಲೇಖಾರ್ಹ"ಮಾಹಿತಿ ಕಮಿಷನರ್ ಶ್ರೀಧರ್ ಆಚಾರ್ಯುಲು ಹೇಳಿದರು.